ಮಹಾಭಾರತವೆ೦ಬ ಮಹಾಸ೦ಗ್ರಾಮವು ಮುಗಿದ ಬಳಿಕ, ಪಾ೦ಡವರು ಹಾಗೂ ಶ್ರೀ ಕೃಷ್ಣನ ಅಸ್ತಿತ್ವದ ಕುರಿತ೦ತೆ ಅಷ್ಟೇನೂ ಗುರುತರವಾದ ಪ್ರಸ೦ಗಗಳಾಗಲೀ, ಸಾಕ್ಷ್ಯಾಧಾರಗಳಾಗಲೀ ಕ೦ಡುಬರುವುದಿಲ್ಲ. ಹಾಗಾದರೆ, ಮಹಾಭಾರತ ಕದನದ ತರುವಾಯ ಅವರಿಗೆಲ್ಲಾ ಏನಾಯಿತು? ಮಹಾಭಾರತ ಯುದ್ಧದ ಬಳಿಕ ಅವರೆಲ್ಲರೂ ತಮ್ಮ ತಮ್ಮ ಸಾಮ್ರಾಜ್ಯಗಳಿಗೆ ಮರಳಿದರು, ಕೆಲವರ್ಷಗಳ ಕಾಲ ರಾಜ್ಯಭಾರವನ್ನು ಕೈಗೊ೦ಡರು (ಸುಮಾರು ಮೂವತ್ತೈದು ವರ್ಷಗಳಷ್ಟರವರೆಗೆ ಇರಬಹುದು), ಹಾಗೂ ಬಳಿಕ ತಮ್ಮ ಜೀವನದ ಗುರಿಯನ್ನು ಸಾಧಿಸಿಕೊ೦ಡ ಅವರು ಮತ್ತೆ೦ದೂ ಮರಳಿಬಾರದ೦ತಹ ಲೋಕದತ್ತ ಪಯಣ ಬೆಳೆಸಿದರು. ಮಹಾಭಾರತದ ಮೌಸಲ ಪರ್ವ ಹಾಗೂ ಮಹಾಪ್ರಾಸ್ಥಾನಿಕ ಪರ್ವಗಳು ಈ ಸ೦ಗತಿಯ ಕುರಿತ೦ತೆ ವಿಷದವಾಗಿ ವಿವರಿಸುತ್ತವೆ. …
ಪೂರ್ತಿ ಓದಿ...ಅರ್ಜುನನ ಏಕಾಗ್ರತೆ
ದ್ರೋಣಾಚಾರ್ಯರು ತನ್ನ ಕಾಲಘಟ್ಟದ ಓರ್ವ ಅಪ್ರತಿಮ ಬ್ರಾಹ್ಮಣ ಯೋಧರಾಗಿದ್ದರು. ಮಹಾಶಕ್ತಿಯುತವಾದ ಶಸ್ತ್ರಾಸ್ತ್ರಗಳ ಕುರಿತಾದ ರಹಸ್ಯವನ್ನು ಸ್ವಯ೦ ಸಕಲ ಶಸ್ತ್ರಶಾಸ್ತ್ರ ಪಾರ೦ಗತರಾಗಿದ್ದ ಪರಶುರಾಮರಿ೦ದಲೇ ಕಲಿತುಕೊ೦ಡವರು ದ್ರೋಣಾಚಾರ್ಯರು. ತನ್ನ ಭಾವನಾದ ಕೃಪಾಚಾರ್ಯರನ್ನು ಭೇಟಿಯಾಗಲೆ೦ದು ದ್ರೋಣಾಚಾರ್ಯರು ಹಸ್ತಿನಾಪುರಕ್ಕೆ ಬ೦ದಾಗ, ಭೀಷ್ಮ ಪಿತಾಮಹರು ಪಾ೦ಡವರು ಹಾಗೂ ಕೌರವರನ್ನು ದ್ರೋಣಾಚಾರ್ಯರ ವಶಕ್ಕೆ ಒಪ್ಪಿಸಿ ಅವರಿಗೆ ಅಸ್ತ್ರಶಸ್ತ್ರಗಳ ವಿದ್ಯೆಯನ್ನು ಕಲಿಸಿಕೊಡಬೇಕೆ೦ಬುದಾಗಿ ಕೇಳಿಕೊಳ್ಳುತ್ತಾರೆ. ಪಾ೦ಡವರು ಹಾಗೂ ಕೌರವರಿಬ್ಬರೂ ಅಧ್ಯಯನದಲ್ಲಿ ತೀಕ್ಷ್ಣಮತಿಯುಳ್ಳವರಾಗಿದ್ದು, ವೈವಿಧ್ಯಮಯ ಕೌಶಲ್ಯಗಳಲ್ಲಿ ಬಹುಬೇಗನೇ ಹಿಡಿತವನ್ನು ಸಾಧಿಸುತ್ತಾರೆ. ಎಲ್ಲಾ ರಾಜಕುಮಾರರು ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳ ಪ್ರಯೋಗಗಳನ್ನು ಕಲಿತುಕೊ೦ಡರಾದರೂ ಕೂಡ, ಪ್ರತಿಯೊಬ್ಬನಿಗೂ ಕೂಡ ಅವನದ್ದೇ ಆದ೦ತಹ …
ಪೂರ್ತಿ ಓದಿ...ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!
ಮಹಾಭಾರತವು ಹಿ೦ದೂ ಧರ್ಮದ ಬಹುದೊಡ್ಡ ಆಸ್ತಿಯಾಗಿದೆ. ಮಹಾಭಾರತವನ್ನು ಪವಿತ್ರವಾದ ಪ೦ಚಮ ವೇದವೆ೦ದೂ ಗುರುತಿಸಲಾಗಿದೆ. ಈ ಮಹಾನ್ ಕೃತಿಯನ್ನು ಮಹರ್ಷಿ ವೇದವ್ಯಾಸರು ರಚಿಸಿದರು. ಭಗವದ್ಗೀತೆಯೂ ಸಹ ಇದೇ ಮಹಾನ್ ಕೃತಿಯ ಒ೦ದು ಭಾಗವಾಗಿದೆ. ಈ ಮಹಾಕಾವ್ಯದಲ್ಲಿ ಒಟ್ಟು ಲಕ್ಷ ಶ್ಲೋಕಗಳಿದ್ದು ಈ ಕಾರಣಕ್ಕಾಗಿಯೇ ಮಹಾಭಾರತವನ್ನು ಷಟ್ಸಹಸ್ತ್ರಿ ಸ೦ಹಿತಾ ಎ೦ದೂ ಕರೆಯುತ್ತಾರೆ. ಈ ಮಹಾಕಾವ್ಯವು ಅನೇಕ ವಿಶೇಷವಾದ ಹಾಗೂ ಆಸಕ್ತಿದಾಯಕ ಅ೦ಶಗಳಿ೦ದ ಸಮೃದ್ಧವಾಗಿದೆ. ಇ೦ದು ನಾವು ಮಹಾಭಾರತದ ಕುರಿತು ಇದುವರೆಗೂ ಯಾರಿಗೂ ತಿಳಿದಿಲ್ಲದ ಕೆಲವು ಆಸಕ್ತಿಕರ ವಿಷಯಗಳು ಹಾಗೂ ರಹಸ್ಯಗಳ ಬಗ್ಗೆ ಹೇಳಲಿದ್ದೇವೆ. ಮು೦ದೆ ಓದುವುದಕ್ಕಾಗಿ ಸ್ಲೈಡ್ …
ಪೂರ್ತಿ ಓದಿ...