ರಾಮಾಯಣ ಮಹಾಕಾವ್ಯದಲ್ಲಿ ಚಿತ್ರಿಸಿರುವ೦ತೆ ಹನುಮಾನ್, ವಾಲಿ, ಹಾಗೂ ಸುಗ್ರೀವರ ನೇತೃತ್ವದ ವಾನರ ಸೇನೆಯು ನಿರ್ವಹಿಸಿದ ಅಮೋಘ ಪಾತ್ರದ ಕುರಿತ೦ತೆ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಆದರೆ ಆ ಬಳಿಕ ವಾನರ ಸೇನೆಗೆ ಏನಾಯಿತು ಎ೦ಬುದರ ಬಗ್ಗೆ ಹೆಚ್ಚಿನವರಿಗೆ ಬಹುಶ: ತಿಳಿದಿರಲಿಕ್ಕಿಲ್ಲ.. ಹೌದು, ರಾಮಾಯಣದಲ್ಲಿ ಜನರಿಗೆ ಗೊತ್ತೇ ಇಲ್ಲದ ಇನ್ನೂ ಅನೇಕ ಆಸಕ್ತಿದಾಯಕ ವಿಷಯಗಳಿದ್ದು ಇವುಗಳ೦ತೂ ನಿಜಕ್ಕೂ ಬಹಳ ವಿಸ್ಮಯಕರವಾಗಿವೆ..! ಬನ್ನಿ ಮುಂದೆ ವಾನರ ಸೇನೆಗೆ ಏನಾಯಿತು ಎಂಬುದನ್ನು ತಿಳಿಯೋಣ ರಾಮಾಯಣದ ಒ೦ದು ಭಾಗದ ಪ್ರಕಾರ: ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?3/15 ವಾನರರು ಇದಾದ …
ಪೂರ್ತಿ ಓದಿ...ಶ್ರೀ ಗಣೇಶ ಸಿಂಧುರಾಸುರನನ್ನು ವಧಿಸಿದ ಕಥೆ
ಬಾಲ ಮಿತ್ರರೇ, ನಾವು ಇಂದು ನಮಗೆಲ್ಲರಿಗೆ ತುಂಬಾ ಪ್ರಿಯವಾಗಿರುವ ಗಣಪತಿಯ ಕಥೆಯನ್ನು ಕೇಳೋಣ. ಗಣಪತಿಯು ಸದಾ ನಮಗೆಲ್ಲರಿಗೆ ಆಶೀರ್ವಾದವನ್ನು ಮಾಡುತ್ತಾರೆ ಮತ್ತು ಗಣಪತಿಯ ಕರುಣಾಮಯ ದೃಷ್ಟಿಯನ್ನು ಅವರ ತಾರಕ ರೂಪವನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ನಾವಿಂದು ಗಣಪತಿಯು ಹೇಗೆ ತನ್ನ ಮಾರಕರೂಪದಿಂದ ರಾಕ್ಷಸರ ವಧೆಯನ್ನು ಮಾಡಿ ದೇವತೆಗಳನ್ನು ರಾಕ್ಷಸರ ತೊಂದರೆಯಿಂದ ಹೇಗೆ ಪಾರು ಮಾಡಿದರು ಎಂದು ನೋಡೋಣ. ಸಿಂಧುರಾಸುರ ಎಂಬ ಒಬ್ಬ ರಾಕ್ಷಸನಿದ್ದನು. ಅವನು ತುಂಬಾ ಶಕ್ತಿಶಾಲಿಯಾಗಿದ್ದನು. ಅವನ ಬಳಿ ದೊಡ್ಡ ಸೈನ್ಯವಿತ್ತು. ಅವನು ದೇವತಗಳಿಗೆ ತೊಂದರೆ ನೀಡುತ್ತಿದ್ದನು. ಋಷಿಮುನಿಗಳ ಯಾಗಗಳಲ್ಲಿ ಅವನು ಯಾವಾಗಲು …
ಪೂರ್ತಿ ಓದಿ...ಮಹಿಷಾಸುರ ಮರ್ದಿನಿ ದುರ್ಗಾದೇವಿ
ನವರಾತ್ರಿಯ ಮೊದಲನೆ ದಿನ ದುರ್ಗಾದೇವಿ ಅಥವಾ ಮಹಾಕಾಳಿಯ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಮತ್ತು ಒಂಬತ್ತು ದಿವಸ ದೇವಿಯ ಉತ್ಸವವನ್ನು ಆಚರಿಸಲಾಗುತ್ತದೆ. ನಾವು ಇಂದು ದುರ್ಗಾದೇವಿಯು ಮಹಿಷಾಸುರ ಮರ್ದಿನಿ ಹೇಗೆ ಆದಳು ಎಂಬುದನ್ನು ತಿಳಿಯೋಣ. ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ …
ಪೂರ್ತಿ ಓದಿ...ಶ್ರೀ ಕೃಷ್ಣನ ಸುದರ್ಶನಚಕ್ರವನ್ನೇ ಬಯಸಿದ ಬಿಲ್ಲುಗಾರ
ಮಕ್ಕಳೇ, ಇದು ಮಹಭಾರತದಲ್ಲಿ ಬರುವ ಕಥೆ. ನಿಮಗೆಲ್ಲ ಅಪೂರ್ವ ಬಿಲ್ವಿದ್ಯಾ ಗುರು ದ್ರೊಣಾಚಾರ್ಯರ ಬಗ್ಗೆ ಗೊತ್ತೇ ಇದೆ. ಇವರು ಕೌರವರಿಗೂ, ಪಾಂಡವರಿಗೂ ಬಿಲ್ವಿದ್ಯೆ ಕಲಿಸಿದ ಗುರು. ಇವರಿಗೆ ಅಶ್ವತ್ಥಾಮನೆಂಬ ಮಗನಿದ್ದನು. ಅವನು ತನ್ನ ತಂದೆ ದ್ರೊಣರಿಂದ ಹಾಗು ಸೋದರಮಾವ ಕೃಪಾಚಾರ್ಯರಿಂದ ಬಿಲ್ವಿದ್ಯೆ ಕಲಿತು ಶ್ರೇಷ್ಠ ಬಿಲ್ಲುಗಾರನದನು. ಅನೇಕ ಗೌಪ್ಯ ಬಾಣ ಪ್ರಯೋಗಗಳನ್ನೆಲ್ಲಾ ಕಲಿತು ಬಹುಬೇಗ ನಿಸ್ಸೀಮನಾದನು. ಹೀಗಿರುವಾಗ ಅವನಿಗೆ ಶ್ರೀಕೃಷ್ಣನು ಪಾಂಡವರಿಗೆ ಅಭಯವಿತ್ತ ವಿಷಯ ತಿಳಿಯಿತು. ಅವನು ತಾನೂ ಹೋಗಿ ಶ್ರೀಕೃಷ್ಣನಿಂದ ಏನನ್ನಾದರೂ ಪಡೆಯಲು ಇದೇ ಸುಸಮಯವೆಂದು ಭಾವಿಸಿದನು. ಶ್ರೀಕೃಷ್ಣನಲ್ಲಿ ಅವನು, “ನೋಡು ನನ್ನ …
ಪೂರ್ತಿ ಓದಿ...ಸತ್ಸೇವೆಯ ಮಹತ್ವ
ಪ್ರಭು ಶ್ರೀರಾಮನು ರಾವಣನ ಕೈಯಿಂದ ಸೀತಾದೇವಿಯನ್ನು ಬಿಡಿಸಲು ಲಂಕೆಗೆ ಹೋದರು. ಆದರೆ ದಾರಿಯಲ್ಲಿ ಸಮುದ್ರ ಇತ್ತು. ಸಮುದ್ರವನ್ನು ದಾಟಿ ಹೇಗೆ ಲಂಕೆಗೆ ಹೋಗಬಹುದು? ಆಗ ವಾನರ ಸೇನೆ ಮತ್ತು ಹನುಮಂತನು ತೀರ್ಮಾನ ಮಾಡಿದರು, ಸಮುದ್ರದಲ್ಲಿ ಕಲ್ಲನ್ನು ಹಾಕಿ ಸೇತುವೆಯನ್ನು ಕಟ್ಟುವುದು ಮತ್ತು ಅದರ ಮೇಲೆ ನಡೆದು ಹೋಗುವುದು. ಏನು ಆಶ್ಚರ್ಯ! ಅವರು ಕಲ್ಲು ಹಾಕಿದ ತಕ್ಷಣ ಕಲ್ಲು ನೀರಿನಲ್ಲಿ ತೇಲುತ್ತಿದ್ದವು ಮತ್ತು ಕೆಲವು ದಿನಗಳಲ್ಲೇ ಸೇತುವೆಯು ತಯಾರಾಯಿತು. ಯಾವಾಗ ಎಲ್ಲಾ ವಾನರರು ಸೇತುವೆಯನ್ನು ಕಟ್ಟುತ್ತಿದ್ದರು, ಅವರನ್ನು ಒಂದು ಅಳಿಲು ನೋಡಿತು. ಅದು ವಿಚಾರ ಮಾಡಿತು, …
ಪೂರ್ತಿ ಓದಿ...ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಒಂದು ಸಲ ಶ್ರೀರಾಮ ಮತ್ತು ಸೀತಾಮಾತೆಯನ್ನು ಭೇಟಿಯಾಗಲು ಹನುಮಂತನು ಬರುತ್ತಾನೆ ಮತ್ತು ಅವರಿಗೆ ಮನಸಾರೆ ನಮಸ್ಕಾರವನ್ನು ಮಾಡುತ್ತಾರೆ. ಆಗ ಸೀತಾದೇವಿಗೆ ಅನಿಸುತ್ತದೆ, ಹನುಮಂತನು ನನ್ನ ಸ್ವಾಮಿಯ ಭಕ್ತನಿದ್ದಾನೆ. ಅವನು ಯಾವಾಗಲೂ ಸೇವೆ ಮಾಡುತ್ತಿರುತ್ತಾನೆ, ಅವನಿಗೆ ಏನಾದರೂ ನೀಡಬೇಕು. ಹೀಗೆ ಅನಿಸಿದ ತಕ್ಷಣ ಸೀತಾದೇವಿಯು ತನ್ನ ಕೊರಳಿನಲ್ಲಿರುವ ಮುತ್ತಿನ ಹಾರವನ್ನು ಹನುಮಂತನಿಗೆ ನೀಡುತ್ತಾಳೆ ಮತ್ತು ನಾನು ಪ್ರಸನ್ನಳಾಗಿದ್ದೇನೆ ಎಂದು ಹೇಳುತ್ತಾಳೆ. ಮಾಲೆಯನ್ನು ಪಡೆದ ಹನುಮಂತನು ಮುಂದೆ ಹೋಗಿ ಕೂತು ಪ್ರತಿಯೊಂದು ಮಣಿಯನ್ನು ದಾರದಿಂದ ತೆಗೆದು ನೋಡಿ ನೋಡಿ ಒಡೆಯುತ್ತಾನೆ. ಈ ರೀತಿ ಎಲ್ಲಾ ಮಣಿಗಳನ್ನು ಒಡೆದು …
ಪೂರ್ತಿ ಓದಿ...ಪಂಢರಪುರದ ವಾರಕರಿ
ವಾರಕರಿ ಸಂಪ್ರದಾಯದಲ್ಲಿ ಆಚರಿಸಲಾಗುವ ವಾರಿಯು ಕೂಡ ಸಾಧನೆಯೇ ಆಗಿದೆ. ಇದು ಕರ್ಮಕಾಂಡದಲ್ಲಿ ಆಚರಿಸಲಾಗುವ ಸಾಧನೆಯಾಗಿದೆ. ವಾರಿಗೆ ಹೊಗುವವರು ತಮ್ಮ ದೇಹದ ಪರಿವೆ ಮಾಡದೇ ಮೈಲಿಗಟ್ಟಲೇ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಶಾರೀರಿಕ ತಪಸ್ಸಾಚರಣೆಯಂತಾಗುತ್ತದೆ. ಇದು ಒಂದು ರೀತಿಯ ಹಠಯೋಗವಾಗುತ್ತದೆ. ಮಕ್ಕಳೇ ವಾರಕರಿಯು ಭಕ್ತಿಯೋಗಾನುಸಾರ ಮಾಡುವ ಸಾಧನೆಯೂ ಆಗಿದೆ. ವಾರಕರಿಯಲ್ಲಿ ನಾಮಜಪ, ಭಜನೆ, ಕೀರ್ತನೆಯ ಸಹಜ ಸುಂದರ ಸಂಯೋಗವು ಕಾಣಿಸುತ್ತದೆ.
ಪೂರ್ತಿ ಓದಿ...ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ
ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು. ಏಕನಾಥ ಮಹಾರಾಜರ ಅಜ್ಜ ಭಾನುದಾಸ ಇವರು ಪಾಂಡುರಂಗನ ಭಕ್ತರಾಗಿದ್ದರು. ಅವರು ಆಧ್ಯಾತ್ಮದ ದೊಡ್ಡ ಅಧಿಕಾರಿಯಾಗಿದ್ದರು. ಅವರಿಗೆ ಪಾಂಡುರಂಗನು ಪ್ರಸನ್ನರಾಗಿ “ನಾನು ಕರ್ನಾಟಕದಲ್ಲಿ ಇದ್ದೀನಿ, ನೀನು ನನ್ನನ್ನು ಪಂಢರಪುರಕ್ಕೆ ಕರೆದುಕೊಂಡು ಹೋಗಿ ನನ್ನ ಸ್ಥಾಪನೆಯನ್ನು ಮಾಡು” ಎಂದು ಹೇಳಿದರು. ಹಾಗೆ ಭಾನುದಾಸನು ರಾಜನ ಬಳಿಗೆ ಹೋಗಿ ಮೂರ್ತಿಯನ್ನು ನೀಡಬೇಕೆಂದು ಬೇಡಿದನು. ರಾಜನಿಗೂ ಪಾಂಡುರಂಗನಿದ್ದ ದೃಷ್ಟಾಂತ ಸಿಕ್ಕಿತ್ತು. ಭಾನುದಾಸನ ಭಕ್ತಿಯನ್ನು ನೋಡಿ ಅವರಿಗೆ ಮೂರ್ತಿಯನ್ನು ನೀಡಿದರು. ಭಾನುದಾಸನು ಆ …
ಪೂರ್ತಿ ಓದಿ...ಸುದಾಮನ ಕಥೆ
ಸುದಾಮನು ಒಬ್ಬ ಬಡ ಬ್ರಾಹ್ಮಣನಾಗಿದ್ದನು. ಭಗವಂತನಾದ ಶ್ರೀಕೃಷ್ಣನು ಸುದಾಮನ ಸ್ನೇಹಿತನಾಗಿದ್ದನು. ಸುದಾಮನ ಹೆಂಡತಿಯು ಸುದಾಮನಿಗೆ ಯಾವಾಗಲೂ “ನೀವು ಶ್ರೀಕೃಷ್ಣ ನಿಮ್ಮ ಸ್ನೇಹಿತನೆಂದು ಹೇಳುತ್ತಿರುತ್ತೀರಿ, ನೀವು ಯಾಕೆ ಅವನಲ್ಲಿ ನಮ್ಮ ಬಡತನವನ್ನು ಹೋಗಲಾಡಿಸು ಎಂದು ಹೇಳಬಾರದು? ಹೇಗಿದ್ದರು ಶ್ರೀಕೃಷ್ಣನು ಒಬ್ಬ ರಾಜನಾಗಿದ್ದಾನೆ. ಶ್ರೀಕೃಷ್ಣ ನಿಮಗೆ ಕೆಲವು ಸಹಸ್ರ ಬಂಗಾರದ ವರಹಗಳನ್ನು ನೀಡಿದರೆ, ಅವನ ಖಜಾನೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ”, ಎಂದು ಹೇಳುತ್ತಿದ್ದಳು. ಆದರೆ ಸುದಾಮನು ಇದಕ್ಕೆ ಒಪ್ಪುತ್ತಿರಲಿಲ್ಲ. ಒಂದು ದಿನ ಸುದಾಮನು ಹೆಂಡತಿಯ ಒತ್ತಾಯದ ಮೇರೆಗೆ ಶ್ರೀಕೃಷ್ಣನಲ್ಲಿ ತನ್ನ ಬಡತನದ ಬಗ್ಗೆ ಹೇಳಿ, ಧನ ಸಹಾಯ ಪಡೆಯಲು …
ಪೂರ್ತಿ ಓದಿ...ಭಕ್ತ ಪ್ರಹ್ಲಾದ
ಹಿರಣ್ಯಕಶ್ಯಪೂಗೆ ದೊರೆತ ವರ ಹಿರಣ್ಯಕಶ್ಯಪೂ ಎಂಬ ರಾಜನಿಗೆ ಪ್ರಹ್ಲಾದನೆಂಬ ಮಗನಿದ್ದನು. ಹಿರಣ್ಯಕಶ್ಯಪೂವು ಘೋರ ತಪಸ್ಸನ್ನು ಆಚರಿಸಿ ದೇವರನ್ನು ಪ್ರಸನ್ನಗೊಳಿಸಿ ’ತನ್ನ ಮರಣವು ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಬರಕೂಡದು, ಹಗಲು ಅಥವಾ ರಾತ್ರಿ ಬರಬಾರದು, ಮನೆಯಲ್ಲಿ ಅಥವಾ ಮನೆಯ ಹೊರಗೆ ಬರಬಾರದು.’ ಎಂದು ವರ ಪಡೆದುಕೊಂಡಿದ್ದನು. ಈ ವರದಿಂದ ಅವನಿಗೆ ತನ್ನನ್ನು ಯಾರೂ ಕೊಲ್ಲಲಾರರು ಎಂದು ಅನಿಸಿತು. ಇದರಿಂದ ರಾಜನಿಗೆ ಅಹಂಕಾರ ಬಂದಿತು. ಅವನಿಗೆ ‘ದೇವರಿಗಿಂತ ತಾನೇ ದೊಡ್ಡವನು’, ಎಂದು ಅನಿಸತೊಡಗಿತು. ಯಾರಾದರೂ ದೇವರ, ಅದರಲ್ಲಿಯೂ ವಿಷ್ಣುವಿನ ಹೆಸರುಹೇಳಿದರೆ ಅವನಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರಹ್ಲಾದನ ದೇವ ಭಕ್ತಿ …
ಪೂರ್ತಿ ಓದಿ...