Recent Posts

ಆತ್ಮ ಚೌರ್ಯ

king

ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ ಸುಪ್ರಭಾತದಿಂದ ಹಿಡಿದು ಶಯನ ಗೃಹಕ್ಕೆ ದೊರೆ ಹೋಗುವವರೆಗೂ ಅವನ ಎಲ್ಲ ಬೇಕು ಬೇಡಗಳನ್ನು ಇವನೇ ನೋಡಿಕೊಳ್ಳುವನು. ಒಂದು ದಿನ ಅವನಿಗೊಂದು ಕೆಟ್ಟ ಆಲೋಚನೆ ಬಂತು. ಯಾರದೋ ದುರ್ಬೋಧನೆ. ” ಎಷ್ಟು ದಿನ ಈ ಊಳಿಗ! ಇನ್ನಾದರೂ ನೆಮ್ಮದಿ ಬೇಡವೇ ” ಎಂದೆಲ್ಲ. ದೊರೆ ಮಲಗುವ ಮುನ್ನ ತನ್ನೆಲ್ಲ ಆಭರಣಗಳನ್ನೂ ಕಳಚಿ ಇವನ ಕೈಗೇ ಕೊಡುತ್ತಿದ್ದ. ಈ ವೃದ್ಧ ಸೇವಕ ಅವನ್ನೆಲ್ಲಾ ಒಪ್ಪವಾಗಿ ತೆಗೆದಿಟ್ಟು …

ಪೂರ್ತಿ ಓದಿ...

ಸೊಂಟಕ್ಕೆ ಉಡುದಾರ ಕಟ್ಟುವವರಿಗೆ ಮಾತ್ರ ಈ ಲಾಭಗಳು ಸಿಗೋದು

ನಮ್ಮ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳಿಗೆ ಸೊಂಟಕ್ಕೆ ಉಡುದಾರ ಕಟ್ಟುವುದು ಪದ್ದತಿ. ಇದನ್ನು ಕೆಲವರು ಮೂಢನಂಬಿಕೆ ನೀವು ಹಳೆ ಜೇನೇರೇಷನ್ 21 ನೇ ಶತಮಾನಕ್ಕೆ ಕಾಲು ಇಟ್ಟಿಲ್ಲ ಅಂತೆಲ್ಲಾ ಅನ್ನುತ್ತಾರೆ ಆದರೆ ಉಡುದಾರ ವನ್ನು ಕಟ್ಟುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಅದರ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಹಿಂದಿನ ಕಾಲದಲ್ಲಿ ಮಾಡಿದ ಯಾವುದೇ ರೀತಿಯ ಆಚಾರ ವಿಚಾರಗಳು ಸುಮ್ಮ ಸುಮ್ಮನೆ ಮಾಡಿರುವುದಿಲ್ಲ. ಆ ವಿಚಾರಗಳಲ್ಲಿ ಬಹಳಷ್ಟು ಒಳ್ಳೆ ವಿಚಾರಗಳು ಹಡಗಿರುತ್ತವೆ ಹಾಗೂ ವೈಜ್ಞಾನಿಕ ಕಾರಣಗಳು ಇರುತ್ತದೆ. ಹಾಗಾಗಿ …

ಪೂರ್ತಿ ಓದಿ...

ನಾವು ಏಕೆ ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುಬೇಕು..?

ಈ ಪದ್ಧತಿಯು ವೈದಿಕ ಕಾಲದಲ್ಲಿ ಪ್ರಚಲಿತವಾಗಿ ರಲಿಲ್ಲ ಮುಂದೆ ಪೌರಾಣಿಕ ಕಾಲದಲ್ಲಿ ಇದು ಜನ ಮನ್ನಣೆ ಪಡೆಯಿತು, ಇದು ದಕ್ಷಿಣ ಭಾರತದಲ್ಲಿ ಉದಯಿಸಿದ ಎಂದು ಕೆಲವರ ವಾದ ಇಂದು ಎಲ್ಲೆಡೆ ಇದು ಆಚರಣೆಯಲ್ಲಿದೆ, ತಿಲಕವನ್ನು ಪೂಜಾ ಸಂದರ್ಭದಲ್ಲಿ ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಗೌರವಿಸುವ ಶುಭ ಕಾರ್ಯಕ್ಕೆ ಹೊರಡುವ ವೇಳೆಯಲ್ಲಿ ಇಟ್ಟುಕೊಳ್ಳುತ್ತಾರೆ, ಭಾರತೀಯ ಸಂಪ್ರದಾಯಸ್ಥ ಮಹಿಳೆಯರು ಸೌಭಾಗ್ಯದ ಸಂಕೇತ ವಾಗಿ ಹಣೆಗೆ ಕುಂಕುಮ ಇಟ್ಟು ಕೊಳ್ಳುತ್ತಾರೆ, ಆದರೆ ಬಣ್ಣ ಹಾಗೂ ಆಕಾರದಲ್ಲಿ ವೈವಿಧ್ಯತೆ ಇದೆ. ಪವಿತ್ರತೆ ಮೂಡಿಸುವ ತಿಲಕವನ್ನು ಧಾರ್ಮಿಕ ಚಿನ್ಹೆ ಎಂದು ಗುರುತಿಸಲಾಗುವುದು, ವರ್ಣಗಳ …

ಪೂರ್ತಿ ಓದಿ...
  • vishwanandini-007

    ವಿಶ್ವನಂದಿನಿ ಲೇಖನ ಮಾಲೆ – 007

    ಮತ್ತೊಬ್ಬರು ದುಃಖದಲ್ಲಿದ್ದಾಗ ಮಧ್ಯದಲ್ಲಿ ನುಸುಳುವ ಮುನ್ನ….. ಏಕಚಕ್ರಾನಗರದ ಬ್ರಾಹ್ಮಣನ ಮನೆಯ ಘಟನೆಯನ್ನು ವಿವರಿಸಿ, ಗಂಡಸರು ಕಲಿಯಬೇಕಾದ ಪಾಠವನ್ನು, ಭೀಮಸೇನನ ಚರ್ಯೆಯನ್ನು ನಿರ್ಣಯಿಸುತ್ತ ಆಚಾರ್ಯರು ಕಲಿಸಿದ ಪಾಠವನ್ನು ತಿಳಿದೆವು. ಅದರ ಮುಂದಿನ ಭಾಗದಲ್ಲಿ ಕುಂತೀದೇವಿ ಕಲಿಸುವ ಮತ್ತೊಂದು ಪಾಠವನ್ನು ತಿಳಿಯೋಣ. ಬ್ರಾಹ್ಮಣ ಮತ್ತು ಅವನ ಮನೆಯವರ ಅಳುವಿನ ಕಾರಣವನ್ನು ತಿಳಿಯಲು ಭೀಮಸೇನ ತಾಯಿಯನ್ನು ವಿನಂತಿಸುತ್ತಾನೆ. ಕುಂತಿ, ಅವರೆಲ್ಲರು ಅಳುತ್ತಿರುವ ಕೊಠಡಿಯ ಬಳಿ ಮರೆಯಾಗಿ ನಿಲ್ಲುತ್ತಾಳೆ. ಅವರ ನುಡಿಗಳನ್ನು ಆಲಿಸುತ್ತಾಳೆ. ಕಡೆಯಲ್ಲಿ ಆ ಮಗುವಿನ ಮಾತಿಗೆ ಅವರೆಲ್ಲರೂ ನಕ್ಕಾಗ ಅವಳು ಒಳ ಪ್ರವೇಶಿಸುತ್ತಾಳೆ. ಇಲ್ಲಿ ತುಂಬ ಮಹತ್ತ್ವದ …

    ಪೂರ್ತಿ ಓದಿ...
  • vishwanandini-014

    ವಿಶ್ವನಂದಿನಿ ಲೇಖನ ಮಾಲೆ – 014

  • panduranga

    ಪಂಢರಪುರದ ವಾರಕರಿ

    ವಾರಕರಿ ಸಂಪ್ರದಾಯದಲ್ಲಿ ಆಚರಿಸಲಾಗುವ ವಾರಿಯು ಕೂಡ ಸಾಧನೆಯೇ ಆಗಿದೆ. ಇದು ಕರ್ಮಕಾಂಡದಲ್ಲಿ ಆಚರಿಸಲಾಗುವ ಸಾಧನೆಯಾಗಿದೆ. ವಾರಿಗೆ ಹೊಗುವವರು ತಮ್ಮ ದೇಹದ ಪರಿವೆ ಮಾಡದೇ ಮೈಲಿಗಟ್ಟಲೇ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಶಾರೀರಿಕ ತಪಸ್ಸಾಚರಣೆಯಂತಾಗುತ್ತದೆ. ಇದು ಒಂದು ರೀತಿಯ ಹಠಯೋಗವಾಗುತ್ತದೆ. ಮಕ್ಕಳೇ ವಾರಕರಿಯು ಭಕ್ತಿಯೋಗಾನುಸಾರ ಮಾಡುವ ಸಾಧನೆಯೂ ಆಗಿದೆ. ವಾರಕರಿಯಲ್ಲಿ ನಾಮಜಪ, ಭಜನೆ, ಕೀರ್ತನೆಯ ಸಹಜ ಸುಂದರ ಸಂಯೋಗವು ಕಾಣಿಸುತ್ತದೆ.

    ಪೂರ್ತಿ ಓದಿ...
  • friends

    ಮೂರು ಗೆಳೆಯರು

  • ಅಲೆಮಾರಿಗಳ ‘ಬುಡ್ಗನಾದ’

    ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …

    ಪೂರ್ತಿ ಓದಿ...
  • ಕೋಳಿ ಅಂಕ

    ಕೋಳಿ ಅಂಕ

  • kolata

    ಕೋಲಾಟ

  • nambikegalu

    ಜನಪದ ನಂಬಿಕೆಗಳು

  • marriage

    ಮದುವೆ ಮನೆಯಲ್ಲಿ ಜರೆಯುವ ಹಾಡು

  • Kumaravyasa

    ಕುಮಾರವ್ಯಾಸ

    ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …

    ಪೂರ್ತಿ ಓದಿ...
  • ಕನ್ನಡ ಕವಿಗಳ ಕಾವ್ಯ ಕಲ್ಪನೆ

  • ಭರತೇಶ ವೈಭವ

  • ರತ್ನಾಕರ ವರ್ಣಿ

  • ಪಂಪ

  • Master Hiranayya

    ಮಾಸ್ಟರ್ ಹಿರಣ್ಣಯ್ಯ

    ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …

    ಪೂರ್ತಿ ಓದಿ...
  • ಮರಿಯಪ್ಪ ನಾಟೇಕರ್

  • ಮಂಡ್ಯ ರಮೇಶ್

  • ಬಿ.ಜಯಮ್ಮ

  • ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

  • yamuna murthy

    ಯಮುನಾ ಮೂರ್ತಿ

    ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …

    ಪೂರ್ತಿ ಓದಿ...
  • pratibha prahlad

    ಪ್ರತಿಭಾ ಪ್ರಹ್ಲಾದ್

  • udayashankar

    ಮಹಾನ್ ನೃತ್ಯ ಕಲಾವಿದ ಉದಯಶಂಕರ್

  • sahana

    ಸಹನಾ ಚೇತನ್

  • yamini

    ಯಾಮಿನಿ ಕೃಷ್ಣಮೂರ್ತಿ

ಸೊಬಗು: ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ನಮ್ಮ ತಾಣ (ನಮ್ಮ ಕನ್ನಡ ನಾಡು) ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ, ಜನಪದಬಲ ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Google+ Publisher