ಎಸ್.ಡಿ. ಇಂಚಲ (೦೧.೦೪.೧೯೧೩ – ೦೭.೦೪.೧೯೭೪): ನಿಸರ್ಗವನ್ನು ಪ್ರೀತಿಸುವ, ಗುರು ಹಿರಿಯರನ್ನು ಗೌರವಿಸುವ ಗುಣಗಳಿಂದ ಕೂಡಿದ್ದ ಗಂಡುಕವಿ, ವೀರಕವಿ, ನಿಸರ್ಗಕವಿ …
ಪೂರ್ತಿ ಓದಿ...ರಾಜಸ್ಥಾನದಲ್ಲಿರುವ ತನೋಟ್ ಮಾತಾ ದೇವಾಲಯ: ಇಲ್ಲಿ ಪಾಕಿಸ್ಥಾನ 3 ಸಾವಿರ ಬಾಂಬ್ ಹಾಕಿದ್ದರೂ ಒಂದೂ ಸಿಡಿದಿರಲಿಲ್ಲ!
ಆಧ್ಯಾತ್ಮ, ಧರ್ಮಗಳ ಬಗ್ಗೆ ಇಡಿ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಭಾರತ. ಭರತ ವರ್ಷದ ಅಸ್ಥಿತ್ವವೂ ಸಹ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಉತೃಷ್ಟ ಸಂಸ್ಕಾರ, ಪರಂಪರೆಯಿಂದಲೇ ಸಾಧ್ಯವಾಗಿದೆ. ಪರಕೀಯರ ದಾಳಿ, ಅವರ ಆಡಳಿತದ ಅವಧಿಯಲ್ಲಿ ಇಲ್ಲಿನ ಆಚರಣೆ, ಸಂಸ್ಕೃತಿಗಳಿಗೆ ಉಂಟಾದ ಗದಾಪ್ರಹಾರದ ಹೊರತಾಗಿಯೂ ಇಂದಿಗೂ ಭಾರತ ತನ್ನ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ವಿಷಯವಾಗಿದೆ. ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ. ರಾಜಸ್ಥಾನ ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ. ರಾಜಸ್ಥಾನದ ಜೈಸಲ್ಮೇರ್ ನಿಂದ 120 ಕಿಮೀ …
ಪೂರ್ತಿ ಓದಿ...