ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ (೧೨-೪-೧೯೩೨ – ೧೯-೧೧-೨೦೦೭): ಜಾನಪದ ತಜ್ಞ, ಸಂಶೋಧಕ, ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ …
ಪೂರ್ತಿ ಓದಿ...ಹಳ್ಳಿ ಆಟಗಳಿಗೆ ಮಾರು ಹೋದ ಸಿಟಿಗರು
ಕ್ಯಾಂಡಿಕ್ರಶ್ನಂಥ ವಿಡಿಯೋ ಗೇಮ್ ಹಾಗೂ ಮೊಬೈಲ್ನಲ್ಲಿ ಸಿಗುವ ಗೇಮ್ಗಳು ನಗರಕ್ಕೆ ಮಾತ್ರ ಸೀಮಿತ. ಹಳ್ಳಿಯಲ್ಲಿ ಏನಿದ್ದರೂ ಚೌಕಾಬಾರ, ಪಗಡೆ, ಹಾವು ಏಣಿ ಆಟ ರೂಢಿ ಅನ್ನುವ ಕಾಲ ಈಗಿಲ್ಲ. ಕಾಲಚಕ್ರ ಉರುಳಿದೆ. ಹಳ್ಳಿ ಆಟಗಳಿಗೂ ಸಿಟಿಗಳಲ್ಲಿ ವಿಪರೀತ ಡಿಮಾಂಡ್ ಕ್ರಿಯೇಟ್ ಆಗುತ್ತಿದೆ. ಹಳ್ಳಿ ಸೊಗಡಿನ ಸಾಂಪ್ರದಾಯಿಕ ಆಟಗಳು ಸಿಟಿಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆಯಲ್ಲದೆ, ಅದೇ ಟ್ರೆಂಡ್ ಆಗಿ ಹವಾ ಆಗಿಬ್ಟಿಟಿದೆ. ಅದಕ್ಕಾಗಿಯೇ ಅನೇಕ ಹಳ್ಳಿ ಆಟಗಳನ್ನು ಕಲಿಸುವ, ಆಡಿಸುವ ಗೇಮ್ ಸೆಂಟರ್ಗಳು ನಗರದಲ್ಲಿ ತಲೆ ಎತ್ತಿವೆ. ಅಷ್ಟೇ ಅಲ್ಲ, ಮಕ್ಕಳಿಗೆ ಇಂಥ ಆಟಗಳನ್ನು ಕಲಿಸುವ, …
ಪೂರ್ತಿ ಓದಿ...