Recent Posts

ಡಿಜಿಟಲ್ ತ೦ತ್ರಜ್ನಾನ

digital marketing

ಡಿಜಿಟಲ್ ತ೦ತ್ರಜ್ನಾನ ಬಳಸಿಕೊ೦ಡು ಮಾಡುವುದಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಎ೦ದು ಹೆಳುತ್ತಾರೆ. ಇದರ ಮುಖ್ಯ ಉದ್ದೇಶ, ಬ್ರ್ಯಾಂಡ್ಗಳು ಪ್ರಚಾರ ಆದ್ಯತೆ ನಿರ್ಮಿಸಲು ಮತ್ತು ವಿವಿಧ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳ ಮೂಲಕ ಮಾರಾಟ ಹೆಚ್ಚಿಸುವುದು. ಇದು ಮುಖ್ಯವಾಗಿ ಮೊಬೈಲ್ ಮತ್ತು ಸಾಂಪ್ರದಾಯಿಕ ಟಿವಿ ಮತ್ತು ರೇಡಿಯೋ ಜೊತೆಗೆ, ಒಂದು ಕೋರ್ ಪ್ರಚಾರ ಮಾಧ್ಯಮವಾಗಿ ಇಂಟರ್ನೆಟ್ ಬಳಸುವ ಸೇವೆ, ಉತ್ಪನ್ನ ಮತ್ತು ಬ್ರಾಂಡ್ ಮಾರಾಟ ತಂತ್ರಗಳು ವ್ಯಾಪಕ ಆಯ್ಕೆ, ಮೂರ್ತಿವೆತ್ತಂತೆ ಇದೆ.ಡಿಜಿಟಲ್ ಮಾರ್ಕೆಟಿಂಗ್ ಚಟುವಟಿಕೆಗಳನ್ನು (ಎಸ್ಇಒ) ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಇವೆ, ಹುಡುಕಾಟ ಎಂಜಿನ್ ಮಾರ್ಕೆಟಿಂಗ್ (ಎಸ್ ಇ …

ಪೂರ್ತಿ ಓದಿ...

ಅಸಹಾಯಕರಿಗೆ ನೆರವು ಭಗವಂತನಿಗೆ ಪ್ರಿಯ

veerendra-hegade

ಈ ವಿಶಾಲ-ಪ್ರಪಂಚದಲ್ಲಿನ ಎಲ್ಲ ಜೀವಿಗಳೂ ಭಗವಂತನ ಸೃಷ್ಟಿಯಲ್ಲಿ ಎಲ್ಲ ವಿಧದ ಸುಖ-ಸೌಕರ್ಯಗಳಿಗೆ ಹಕ್ಕುದಾರರಿದ್ದರೂ ಕೆಲವೊಮ್ಮೆ ಅದೃಷ್ಟವಶಾತ್‌ ದುಃಖ-ದಾರಿದ್ರ್ಯಗಳಲ್ಲಿ ಸಿಲುಕಿ ನರಳಾಡುತ್ತಿರುತ್ತಾರೆ. ಅಂತಹ ದೀನ-ದುಃಖಿಗಳನ್ನು ಕಂಡಾಗ ಉದಾರ ಹೃದಯಿಗಳ ಮನದಲ್ಲಿ ದಯಾರಸವು ಉಕ್ಕೇರುವುದಿದೆ. ಏಕೆಂದರೆ ಅವರೂ, ಇವರೂ ಎಲ್ಲರೂ ಭಗವಂತನ ಸೃಷ್ಟಿಯೇ. ಆದ್ದರಿಂದ ನೊಂದವರಿಗೆ ನೆರವಾಗುವ ಮನೋಭಾವ ನಮ್ಮನ್ನು ಭಗವತ್‌ ಕೃಪೆಗೆ ಪಾತ್ರರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ಪಾಶ್ಚಾತ್ಯ ದೇಶದಲ್ಲಿ ಜಾರ್ಜ್‌ ಎಂಬ ಒಬ್ಬರು ಆದರ್ಶ ನಾಗರಿಕರಿದ್ದರು. ಅವರೊಂದು ದಿನ ನಗರದ ಉದ್ಯಾನದಲ್ಲಿ ವಿಕಲಾಂಗ ವೃದ್ಧೆಯನ್ನು ಕಂಡರು. ವೀಲ್‌ ಚೇರ್‌ನಲ್ಲಿ ಕುಳಿತಿದ್ದ ಆಕೆಯ ಬಳಿ ಯಾವ ಸಹಾಯಕನೂ …

ಪೂರ್ತಿ ಓದಿ...

ಭಾರತದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಶುಭಾಶಯ ಕೋರಿದ ಗೂಗಲ್‌

ರುಕ್ಮಾಬಾಯಿಗೆ

19ನೇ ಶತಮಾನದಲ್ಲಿ ಬ್ರಿಟೀಷರ ಮತ್ತು ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದ ಹಾಗೂ ಅಂದಿನ ಕಾಲದಲ್ಲೇ ವೈದ್ಯಕೀಯ ವೃತ್ತಿಯಲ್ಲಿ ತೊಡಿಗಿಸಿಕೊಂಡು ಬಡವರ ಪರ ನಿಂತಿದ್ದ ಡಾ.ರುಕ್ಮಾಬಾಯಿಗೆ ಗೂಗಲ್‌ ಡೂಡಲ್‌ ಶುಭಾಶಯ ಕೋರಿದೆ. ಹಿರಿಯರು 11ನೇ ವಯಸ್ಸಿಗೆ ಮದುವೆ ಮಾಡಿಸಿದ ಬಳಿಕ, ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆ ಈ ರುಖ್ಮಾಬಾಯಿ, ನುರಿತ ವೈದ್ಯೆ ಮತ್ತು ತಮ್ಮ ರೋಗಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವ ವೈದ್ಯೆಯಾಗಿದ್ದಾರೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ. ಆದರೆ ಇದಕ್ಕೂ ಮಿಗಿಲಾಗಿ 11ನೇ ವಯಸ್ಸಿಗೆ ತನ್ನಿಚ್ಛೆಗೆ ವಿರುದ್ಧವಾಗಿ ಪೋಷಕರು ಮದುವೆ …

ಪೂರ್ತಿ ಓದಿ...
  • vishwanandini-016

    ವಿಶ್ವನಂದಿನಿ ಲೇಖನ ಮಾಲೆ – 016

    ತತ್ವಸುರಭಿ (ಶ್ರೀಮನ್ ಮಧ್ವಸಿದ್ಧಾಂತದ ಮಹೋನ್ನತತತ್ವಗಳನ್ನು ತಿಳಿಸುವ ವಿಶ್ವನಂದಿನಿಯ ಭಾಗ) ಹದಿನಾರು ಕಲೆಗಳು ಸಂಸಾರದಲ್ಲಿ ಬಿದ್ದಿರುವ ಜೀವನನ್ನು ಉದ್ದರಿಸಿ ಅವನಿಗೆ ಮೋಕ್ಷ ನೀಡುವ ಅಂತರ್ಯಾಮಿಯ ಹದಿನಾರು ಕಾರುಣ್ಯದ ಮುಖಗಳು. ಬನ್ನಂಜೆ ಈ ಹದಿನಾರು ಕಲೆಗಳನ್ನು ಬೇಲಿಗಳು ಎಂದು ಕರೆಯುತ್ತಾರೆ, ಮತ್ತು ಅವನ್ನು ದಾಟಿದಾಗ ಹದಿನೇಳನೆಯ ಲಕ್ಷ್ಮೀದೇವಿ ಸಿಗುತ್ತಾಳೆ, ಹದಿನೆಂಟನೆಯವನು ಭಗವಂತ ಎಂದು ಹೇಳುತ್ತಾರೆ. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಿದ್ಧಾಂತಕ್ಕೆ ವಿರುದ್ಧವಾದ ಮಾತುಗಳಿವು, ನಮ್ಮನ್ನು ತಮಸ್ಸಿಗೆ ಕರೆದೊಯ್ಯುವಂತಹ ಅಪಸಿದ್ಧಾಂತಗಳು. ಈ ಷೋಡಶಕಲೆಗಳ ಬಗ್ಗೆ ಷಟ್ಪ್ರಶ್ನ ಉಪನಿಷತ್ತು, ಅದರ ಭಾಷ್ಯ ಮತ್ತು ಟೀಕಾಗ್ರಂಥಗಳಲ್ಲಿ ನಮಗೆ ನಿಖರವಾದ ಮಾಹಿತಿ ದೊರೆಯುತ್ತದೆ. ಷೋಡಶಕಲಃ ಪುರುಷಃ …

    ಪೂರ್ತಿ ಓದಿ...
  • vishwanandini-003

    ವಿಶ್ವನಂದಿನಿ ಲೇಖನ ಮಾಲೆ – 003

  • ಒಂದು ಒಳ್ಳೆಯ ಎತ್ತಿನ ಕಥೆ

    ಒಂದು ಊರಿನಲ್ಲಿ ಗೋಪಯ್ಯ ಎಂಬ ಒಬ್ಬ ರೈತನ ಹತ್ತಿರ ಒಂದು ಎತ್ತು ಇತ್ತು… ಅದು ತುಂಬಾ ಬಲವಾಗಿತ್ತು. ಆದರೂ ಅದು ತುಂಬಾ ಶಾಂತವಾಗಿರುತ್ತಿತ್ತು. ಗೋಪಯ್ಯ ಯಾವ ಕೆಲಸ ಹೇಳಿದರೆ ಅದನ್ನು ತುಂಬಾ ಇಷ್ಟವಾಗಿ ಮಾಡುತ್ತಿತ್ತು. ಗೋಪಯ್ಯ ಸಹ ಆ ಎತ್ತನ್ನು ತುಂಬಾ ಪ್ರೀತಿಯಿಂದ ಜಾಗರೂಕತೆಯಿದ ನೋಡಿಕೊಳ್ಳುತ್ತಿದ್ದ. ಅದನ್ನು ಹೊಡೆಯುವ ಮಾತೇಯಿಲ್ಲ. ಅದರ ಮೇಲೆ ನೊಣವನ್ನು ಸಹ ಕೂರಲು ಬಿಡುತ್ತಿರಲಿಲ್ಲ. ಆ ಎತ್ತಿನ ಬಗ್ಗೆ ಎಲ್ಲರ ಜೊತೆ ಹೆಚ್ಚಾಗಿ ಹೇಳುತ್ತಿದ್ದ. ಒಂದು ಬಾರಿ ಗೋಪಯ್ಯ ಊರಿನ ದೊಡ್ಡವನೊಬ್ಬನ ಜೊತೆ ಮಾತನಾಡುತ್ತಾ “ನನ್ನ ಎತ್ತು ನೂರು ಎತ್ತಿನ …

    ಪೂರ್ತಿ ಓದಿ...
  • ase

    ವೃದ್ಧೆಯ ಉಪಕಾರ

  • ಅಲೆಮಾರಿಗಳ ‘ಬುಡ್ಗನಾದ’

    ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …

    ಪೂರ್ತಿ ಓದಿ...
  • ಕೋಳಿ ಅಂಕ

    ಕೋಳಿ ಅಂಕ

  • kolata

    ಕೋಲಾಟ

  • nambikegalu

    ಜನಪದ ನಂಬಿಕೆಗಳು

  • marriage

    ಮದುವೆ ಮನೆಯಲ್ಲಿ ಜರೆಯುವ ಹಾಡು

  • Kumaravyasa

    ಕುಮಾರವ್ಯಾಸ

    ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …

    ಪೂರ್ತಿ ಓದಿ...
  • ಕನ್ನಡ ಕವಿಗಳ ಕಾವ್ಯ ಕಲ್ಪನೆ

  • ಭರತೇಶ ವೈಭವ

  • ರತ್ನಾಕರ ವರ್ಣಿ

  • ಪಂಪ

  • Master Hiranayya

    ಮಾಸ್ಟರ್ ಹಿರಣ್ಣಯ್ಯ

    ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …

    ಪೂರ್ತಿ ಓದಿ...
  • ಮರಿಯಪ್ಪ ನಾಟೇಕರ್

  • ಮಂಡ್ಯ ರಮೇಶ್

  • ಬಿ.ಜಯಮ್ಮ

  • ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

  • yamuna murthy

    ಯಮುನಾ ಮೂರ್ತಿ

    ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …

    ಪೂರ್ತಿ ಓದಿ...
  • pratibha prahlad

    ಪ್ರತಿಭಾ ಪ್ರಹ್ಲಾದ್

  • udayashankar

    ಮಹಾನ್ ನೃತ್ಯ ಕಲಾವಿದ ಉದಯಶಂಕರ್

  • sahana

    ಸಹನಾ ಚೇತನ್

  • yamini

    ಯಾಮಿನಿ ಕೃಷ್ಣಮೂರ್ತಿ

ಸೊಬಗು: ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ನಮ್ಮ ತಾಣ (ನಮ್ಮ ಕನ್ನಡ ನಾಡು) ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ, ಜನಪದಬಲ ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Google+ Publisher