ಶಶಿಕಲಾ ವೀರಯ್ಯ ಸ್ವಾಮಿ (೧-೫-೧೯೪೮): ಕವಯಿತ್ರಿ ಶಶಿಕಲಾರವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿ. ತಂದೆ ಸಿದ್ಧಲಿಂಗಯ್ಯ, ತಾಯಿ ಅನ್ನಪೂರ್ಣಾದೇವಿ. ಪ್ರಾಥಮಿಕ …
ಪೂರ್ತಿ ಓದಿ...ಬಿ.ಜಯಮ್ಮ
ಬಿ. ಜಯಮ್ಮ (ನವೆಂಬರ್ ೨೬, ೧೯೧೫ – ಡಿಸೆಂಬರ್ ೨೦, ೧೯೮೮) ಕನ್ನಡ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ ಬಹುದೊಡ್ಡ ಹೆಸರು. ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು ನವೆಂಬರ್ 26, 1915ರ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಬಾಲಕಿ ಜಯಮ್ಮನಿಗದರೋ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ. ರಂಗಭೂಮಿಯಲ್ಲಿ: ರಸಿಕ ಜನಾನಂದ ನಾಟಕ ಸಭಾ …
ಪೂರ್ತಿ ಓದಿ...