ಸೋಸಲೆ ಅಯ್ಯಾಶಾಸ್ತ್ರಿಗಳು (೨೦.೩.೧೮೫೪ – ೧೭.೫.೧೯೩೪): ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಪ್ರಸಿದ್ಧಹೆಸರಾಗಿದ್ದಾರೆ. ಅವರ ‘ಸ್ವಾಮಿ ದೇವನೆ ಲೋಕಪಾಲನೆ ಗೀತೆ’ …
ಪೂರ್ತಿ ಓದಿ...ಸಿಡಿಲು ಬಡಿದು ಶಿವಲಿಂಗ ಛಿದ್ರವಾಗಿ, ಮತ್ತೆ ಒಂದಾಗಿರುತ್ತದೆ.
ಶಿವನ ಈ ದೇವಾಲಯಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿದು, ಶಿವಲಿಂಗ ಛಿದ್ರವಾಗಿ, ಮತ್ತೆ ಬೆಳಗಾಗುವುದರಲ್ಲಿ ಜೋಡಿರುತ್ತದೆ. ಎಂತಹ ವಿಸ್ಮಯ ನೋಡಿ. ಇಂತಹ ರಹಸ್ಯಗಳನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲಿದೆ ಒಂದು ವಿಚಿತ್ರ ಸಂಗತಿ. ನಂಬಲು ಕಷ್ಟ ಆದರೂ ಸತ್ಯ. ಹಿಮಾಚಲ ಪ್ರದೇಶದ ಕುಲೂ ಕಣಿವೆಯಲ್ಲಿ ಹೀಗೊಂದು ಶಿವನ ದೇವಾಲಯವಿದೆ. ಇದರ ಹೆಸರು ಬಿಜಲೀ ಮಹಾದೇವ ಮಂದಿರ. ಪ್ರತೀ 12 ವರ್ಷಗಳಿಗೊಮ್ಮೆ ಮಹಾದೇವನ ಈ ದೇವಾಲಯಕ್ಕೆ ಸಿಡಿಲು ಬಡಿದು, ಅದರ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಒಂದಾಗಿರುತ್ತದೆ. ಹೀಗೇಕೆ ಆಗುತ್ತದೆಂದು ಕಂಡುಹಿಡಿಯಲು …
ಪೂರ್ತಿ ಓದಿ...