ಬಾದಶಹನ ಮನಸ್ಸಿನಲ್ಲಿ ಒಂದು ವಿಷಯ ಕೊರೆಯುತ್ತಿತ್ತು. ಆ ವಿಷಯ ಏನೆಂದರೆ, ಮೂರ್ಖರ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು? ಎಂಬ ಆಲೋಚನೆ ಬಾದಶಹನಿಗೆ ಪದೇ ಪದೇ ಜ್ಞಾಪಕ ಬರುತಿತ್ತು. ಒಂದು ದಿನ ಅಕ್ಬರನ ದರಬಾರು ಸೇರಿತು. ಆಗ ಬಾದಶಹನಿಗೆ ಆ ವಿಷಯ ನೆನಪಾಯಿತು. ಮೂರ್ಖನ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು? ಎಂಬ ಅಕ್ಬರ ನೆರೆದವರನ್ನು ಕೇಳಿದ. ಅಕ್ಬರನ ಪ್ರಶ್ನೆಗೆ ಬೀರಬಲ್ಲನು ಮುಗುಳು ನಕ್ಕ. ಆದರೆ, ಏನು ಮಾತನಾಡದೆ ಮೌನ ತಾಳಿ ಕುಳಿತ. “ಜಹಾಂಪನಾ, ಮೂರ್ಖನ ಜತೆ ಕೆಲಸ ಬಿದ್ದರೆ ಯಾವ ಪ್ರಯೋಜನ? ಅಂಥ …
ಪೂರ್ತಿ ಓದಿ...