ಇತರೆ

ಚಾಣಕ್ಯ ಹೇಳಿದ ಈ 6 ಸಂಗತಿಗಳನ್ನು ಕಲಿತರೆ ಜೀವನದಲ್ಲಿ ಸಕ್ಸಸ್ ಗ್ಯಾರಂಟಿ…!

chanakya

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಕ್ಸಸ್ ಆಗಬೇಕೆಂದುಕೊಳ್ಳುತ್ತಾನೆ. ಅದಕ್ಕಾಗಿ ಅನೇಕ ಮಾರ್ಗಗಳನ್ನು ಹುಡುಕುತ್ತಾ ಕಷ್ಟಪಡುತ್ತಿರುತ್ತಾನೆ. ಅದರಲ್ಲಿ ಕೆಲವುಗಳಲ್ಲಿ ಯಶಸ್ಸು ಸಿಕ್ಕರೆ, ಮತ್ತೆ ಕೆಲವುಗಳಲ್ಲಿ ಸೋಲು. ಆದರೆ ಈ ಹೋರಾಟದಲ್ಲಿ ಗೆದ್ದರೂ ಸೋತರೂ ಮನುಷ್ಯ ಎಷ್ಟೋ ವಿಷಯಗಳನ್ನು ಕಲಿತುಕೊಳ್ಳುತ್ತಾನೆ. ಗೆಲುವಿನಲ್ಲಿ ತನಗೆ ತಿಳಿದ ಸಂಗತಿಗಳ ಮೂಲಕ ಯಶಸ್ಸುಗಳಿಸುತ್ತಾನೆ. ಸೋಲಿನಲ್ಲಿ ತನಗೆ ತಿಳಿಯದ ಎಷ್ಟೋ ವಿಷಯಗಳನ್ನು ಕಲಿತುಕೊಳ್ಳುತ್ತಾನೆ. ತನ್ನ ಸುತ್ತಲೂ ಇರುವ ವ್ಯಕ್ತಿಗಳಿಂದ ಅಲ್ಲ ಪ್ರಾಣಿಗಳಿಂದಲ್ಲೂ ಸಹ ಎಷ್ಟೋ ವಿಷಯಗಳನ್ನು ಕಲಿಯಬಹುದು ಎಂದು ಚಾಣಕ್ಯ ಹೇಳಿದ್ದಾನೆ. ಆರು ಪ್ರಾಣಿಗಳಿಂದ ಈ ಆರು ಲಕ್ಷಣಗಳನ್ನು ಕಲಿತುಕೊಂಡರೆ ಸಕ್ಸಸ್ ಗ್ಯಾರಂಟಿ ಎಂದು …

ಪೂರ್ತಿ ಓದಿ...

ಮಾರ್ವಾಡಿಗಳ ಯಶಸ್ವಿ ಬಿಸಿನೆಸ್‌ನ ಗುಟ್ಟುಗಳೇನು?

what makes marwaris so successful in business

ಮಾರ್ವಾಡಿಗಳು ಮತ್ತು ವ್ಯಾಪಾರ ಒಂದೇ ನಾಣ್ಯದ ಎರಡು ಮುಖಗಳು ಎನ್ನುವಷ್ಟು ಗಾಢವಾದ ನಂಟಿದೆ. ದೇಶದ ಆರ್ಥಿಕತೆ ಮತ್ತು ಹೊಸ ಉದ್ಯಮಗಳ ಶೋಧದಲ್ಲಿ ಮಾರ್ವಾಡಿ ಸಮುದಾಯದ ಪಾಲಿದೆ. ಮರಳುಗಾಡಿನ ನಾಡು ರಾಜಸ್ಥಾನದ ಮೂಲದ ಈ ಸಮುದಾಯ ದೇಶ ಮತ್ತು ದೇಶದಾಚೆಗೆ ವಾಣಿಜ್ಯ/ವ್ಯವಹಾರ ವಲಯದಲ್ಲಿ ತಮ್ಮ ಗುರುತನ್ನು ದಾಖಲಿಸಿದೆ. ವ್ಯಾಪಾರ/ಉದ್ಯಮದಲ್ಲಿ ಇವರಿಗೆ ಯಶಸ್ಸು ದಕ್ಕುವುದು ಹೇಗೆ ಎನ್ನುವುದನ್ನು ಥಾಮಸ್‌ ಎ ಟಿಂಬರ್‌ಬರ್ಗ್‌ ಅವರ ಪುಸ್ತಕ ಬಿಡಿಸಿಟ್ಟಿದೆ. ‘ದಿ ಮಾರ್ವಾಡೀಸ್‌: ಫ್ರಮ್‌ ಜಗತ್‌ ಸೇಠ್‌ ಟು ದಿ ಬಿರ್ಲಾಸ್‌‘ ಪುಸ್ತಕದಲ್ಲಿ ಮಾರ್ವಾಡಿಗಳ ಯಶಸ್ಸಿನ ಗುಟ್ಟುಗಳನ್ನು ಥಾಮಸ್‌ ವಿಶ್ಲೇಷಿಸಿದ್ದಾರೆ. 1. …

ಪೂರ್ತಿ ಓದಿ...

ಹೊಸದಾಗಿ ಬಂದಿರುವ ಎರಡು ಸಾವಿರ ಮತ್ತು ಐನೂರು ರೂ. ನೋಟು ಶುಭದಾಯಕವೇ?

new note

ಆರ್ಥಿಕತೆಗೆ ಅದು ಚೇತರಿಕೆ ನೀಡಲಿದೆಯೇ? ಹೀಗೆ ಪ್ರಶ್ನೆಗಳು ಹಲವರನ್ನು ಕಾಡುತ್ತಿರಬಹುದು. ಖಚಿತವಾಗಿಯೂ ಹೊಸ ನೋಟು ಶ್ರೇಯಸ್ಕರ ಎಂದು ಫೆಂಗ್‌ ಶೂ ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹಸಿರು ಮತ್ತು ನೇರಳೆ ಬಣ್ಣಗಳನ್ನು ಹೊಂದಿರುವ ಹೊಸ ನೋಟು ದೇಶದ ಆರ್ಥಿಕತೆಗೆ ಶ್ರೇಯಸ್ಕರ ಎಂದು ಫೆಂಗ್‌ ಶೂ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಸಿರು ಮತ್ತು ನೇರಳೆಯನ್ನು ಪ್ರಧಾನವಾಗಿ ಹೊಂದಿರುವ ಹೊಸ ನೋಟುಗಳು ಯಾವ ರೀತಿ ದೇಶಕ್ಕೆ ಮತ್ತು ವ್ಯಕ್ತಿಗತವಾಗಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದನ್ನು ನೋಡೋಣ. ಹಸಿರು ಬಣ್ಣ ಹಸಿರು ಬಣ್ಣ ಸಾಮರಸ್ಯ ಮತ್ತು ಹೊಂದಾಣಿಕೆಯನ್ನು ಪ್ರತಿನಿಧಿಸುತ್ತದೆ. …

ಪೂರ್ತಿ ಓದಿ...

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ

indian former

ನೇಗಿಲ ಯೋಗಿಯ ಈ ಹಾಡು ನಮ್ಮ ರೈತರಿಗೆ ದೊರೆತ ಬಹು ದೊಡ್ಡ ಸನ್ಮಾನವೆಂದು ನನಗನಿಸುತ್ತದೆ. ಅಂತ ಒಂದು ಸನ್ಮಾನ ವಿಶ್ವಮಾನವ ಕುವೆಂಪು‘ರವರಿಂದ ದೊರಕಿರುವುದು ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಕಾಮನಬಿಲ್ಲು ಚಿತ್ರವನ್ನು ನಾನಿನ್ನೂ ವೀಕ್ಷಿಸಿಲ್ಲ, ಹಾಡನ್ನೂ ಕೂಡ. ಆದರೆ ಈ ಹಾಡು ನಮ್ಮ ಕವಿಗಳ ಕಡೆಯಿಂದ ರೈತರಿಗೆ ಸರ್ವಕಾಲಿಕ ಕೊಡುಗೆ. ಅದೇ ಕಾರಣಕ್ಕೇನೋ ಈ ಹಾಡು ನಮ್ಮ ರಾಜ್ಯದ ರೈತರ ಹಾಡಾಗಿ ಸ್ವೀಕರಿಸಲಾಗಿದೆ. ಈ ಹಾಡಿನಲ್ಲಿ ಯಾವದೇ ಕೊರತೆಗಳಿಲ್ಲ. ಆರಂಭದಿಂದ ಅಂತ್ಯದವರೆಗೂ ನಮ್ಮನ್ನು ಮಗ್ನಗೊಳಿಸುತ್ತದೆ. ಸರಿಯಾಗಿ ಆಲಿಸಿದ್ದೆ ಆದಲ್ಲಿ, ರೋಮಾಂಚನಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಈ ಹಾಡಿನಲ್ಲಿ ಇರುವ …

ಪೂರ್ತಿ ಓದಿ...

ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳುತ್ತಿದ್ದರೆ, ಇಗ್ನೋರ್‌ ಮಾಡಬೇಡಿ ಎಚ್ಚರವಿರಲಿ..

bad dream

ಒಂದು ವೇಳೆ ನೀವು ನಿದ್ರೆಯಲ್ಲಿ ಪದೇ ಪದೇ ಕನಸು ಕಾಣುತ್ತಿದ್ದರೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೇ ಇದ್ದರೆ ನೀವು ಎಚ್ಚರದಿಂದ ಇರಲೇಬೇಕು. ಹೀಗೆ ಮುಂದುವರೆದರೆ ನೀವು ಪೋಸ್ಟ್‌ ಟ್ರಾಮ್ಯಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ಗೆ ಗುರಿಯಾಗಲಿದ್ದೀರಿ. ಈ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿ ಬೇಗನೆ ವಿಚಲಿತರಾಗುತ್ತಾರೆ ಹಾಗೂ ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಮನೋವಿಜ್ಞಾನಿ ಡಾ. ಪ್ರಶಾಂತ್‌ ಶುಕ್ಲ ತಿಳಿಸಿದ್ದಾರೆ. ಡಾ. ಶುಕ್ಲಾ ಅವರು ತಮ್ಮ ಸಂಶೋಧನೆಯ ಮೂಲಕ ಹೇಳಿರುವಂತೆ ಬಾಲ್ಯದಲ್ಲಿ ಮನಸ್ಸಿಗೆ ಏನಾದರು ಆಘಾತ ಉಂಟಾದರೆ ಅಥವಾ ಕುಟುಂಬದಲ್ಲಿ ಏನಾದರು ಆಘಾತ ಉಂಟಾದರೆ ಈ …

ಪೂರ್ತಿ ಓದಿ...

ಪ್ರಯಾಣದಲ್ಲಿ ಹಣ ಉಳಿತಾಯ ಹೇಗೆ ? ಇಲ್ಲಿವೆ ಉಪಯುಕ್ತ ಮಾಹಿತಿಗಳು

travel

ನಾನು ಇಷ್ಟು ಅಗ್ಗವಾಗಿ ಪ್ರಯಾಣಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಆಗಾಗ್ಗೆ ಪ್ರಶ್ನೆ ಎದುರಾಗುತ್ತದೆ. ನಾನೇನು ಖುಷಿ ಪಡಲು ಸಿಗುವ ಸಮಯವನ್ನು ಕಳೆದುಕೊಳ್ಳುವುದಿಲ್ಲ. ಉದಾಹರಣೆಗೆ ನಾನೊಮ್ಮೆ ದೆಹಲಿಯಿಂದ ಮನಾಲಿಗೆ ನಾಲ್ಕು ದಿನಗಳ ಪ್ರವಾಸವನ್ನು ಕೇವಲ ರೂ. 5000ದಲ್ಲಿ ಮುಗಿಸಿ ಬಂದೆ. ಅದರಲ್ಲಿ ನನ್ನ ಹೋಗಿ ಬರುವ ಪ್ರಯಾಣದ ವೆಚ್ಚ, ಊಟದ ವೆಚ್ಚ ಮತ್ತು ಹೊಟೇಲ್ ವೆಚ್ಚಗಳೂ ಸೇರಿದ್ದವು. ನಾನಿದನ್ನು ಹೇಗೆ ಮಾಡಿದೆ ಎಂದು ಅಚ್ಚರಿಯೇ? ಆ ಒಂದು ಪ್ರವಾಸದ ವಿವರಗಳನ್ನು ತಿಳಿಸುವ ಬದಲಾಗಿ ನಾನು ಪ್ರತೀ ಬಾರಿ ಪ್ರಯಾಣಿಸುವಾಗಲೂ ಹೀಗೆ ಅಗ್ಗದಲ್ಲಿ ಮುಗಿಸಲು ಹೇಗೆ ಸಾಧ್ಯವಾಗುತ್ತದೆ …

ಪೂರ್ತಿ ಓದಿ...

ಅರಿಷಿಣದ ಅರಿವು

ಅರಿಷಿಣದ ಅರಿವು

ಅರಿಷಿಣದ ಅರಿವು: ಹೆಣ್ಣಿನ ಅಂದ ಹೆಚ್ಚಿಸತ್ತೆ ಅರಿಷಿಣ. ಅಡುಗೆಯ ರುಚಿ ಹೆಚ್ಚಿಸುವುದೂ ಕೂಡ ಇದೇ ಹಳದಿ. ನಮ್ಮ ಪ್ರಕೃತಿಯ ಕೊಡುಗೆಯಲ್ಲಿ ಆರೋಗ್ಯ ಕಾಪಾಡುವಲ್ಲಿ ಅರಿಷಿಣ ಕೂಡ ಒಂದು. ಇದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಾಗುತ್ತಿದ್ದ ಒಂದು ಪ್ರಮುಖ ಮಸಾಲೆಯ ವಸ್ತು ಮತ್ತು ಔಷಧ ಸಸ್ಯ. ಆಹಾರ ಮತ್ತು ಆರೋಗ್ಯದಲ್ಲಷ್ಟೆ ಅಲ್ಲ, ಧಾರ್ಮಿಕವಾಗಿಯೂ ಪೂಜಾ ಸಾಮಗ್ರಿಗಾಗಿ ಹಾಗೂ ಸೌಂದರ್ಯವರ್ಧಕವಾಗಿಯೂ ಇದನ್ನು ನಿತ್ಯ ಪ್ರತಿ ರುಚಿಯಲ್ಲಿ ಕಹಿಯಾಗಿರುವ ಇದು ಅನೇಕ ಉಪಯುಕ್ತ ಗುಣವನ್ನು ಹೊಂದಿ ದೇಹದ ಅಂಗಾಗಗಳ ಆರೋಗ್ಯ ಹಾಗೂ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ …

ಪೂರ್ತಿ ಓದಿ...

ಪಾರ್ಶ್ವವಾಯುವಿಗೆ ಆಯುರ್ವೇದ ಮದ್ದು

ಪಾರ್ಶ್ವವಾಯು

ಪಾರ್ಶ್ವವಾಯು ನಮ್ಮ ಮಿದುಳಿಗೆ ರಕ್ತ ಸಂಚಾರ ಅಗತ್ಯವಾಗಿದೆ. ಈ ರಕ್ತ ಸಂಚಾರದಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾಗುವುದು ಅಥವಾ ರಕ್ತನಾಳಗಳು ಹಾನಿಗೊಳಗಾಗುವುದರಿಂದ ಅಥವಾ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ರಕ್ತನಾಳಗಳಲ್ಲಿ ಬ್ಲಾಕ್‌ ಆಗಿ ಸ್ಟ್ರೋಕ್‌ ಉಂಟಾಗುತ್ತದೆ. ನರಮಂಡಲಕ್ಕೆ ಹೊಡೆತ ಉಂಟಾಗುವುದನ್ನು ಸ್ಟ್ರೋಕ್‌ ಎನ್ನಲಾಗುತ್ತದೆ. ್ಚಛ್ಟಿಛಿಚ್ಟಿa್ಝ vas್ಚ್ಠ್ಝa್ಟ a್ಚ್ಚಜಿdಛ್ಞಿಠಿ ಅಂತ ಕೂಡ ಹೇಳಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಪಕ್ಷಪಾತ ಎನ್ನಲಾಗುತ್ತದೆ. ಪಕ್ಷ ಅಂದರೆ ಒಂದು ಸೈಡ್‌ (ಭಾಗ), ಪಾತ ಎಂದರೆ daಞಜಛಿ ಟ್ಛ ್ಞಛ್ಟಿvಟ್ಠs/್ಝಟss ಟ್ಛ ಞ್ಠs್ಚ್ಝಛಿ ್ಛ್ಠ್ಞ್ಚಠಿಜಿಟ್ಞ ಅಂದರೆ ದೇಹದ ಒಂದು ಭಾಗ ಸಂಪೂರ್ಣವಾಗಿ ಕಾರ್ಯಹೀನತೆ ಹೊಂದುವುದು …

ಪೂರ್ತಿ ಓದಿ...

ಕಿಡ್ನಿ ಸ್ಟೋನ್‌ಗೆ ಶಾಶ್ವತ ಪರಿಹಾರ

ಕಿಡ್ನಿ

ಕಿಡ್ನಿಯಲ್ಲಿ ಸ್ಟೋನ್ ಅಂದಾಗ ಬಹಳ ಜನರು ಕೋಸು, ಟೊಮೇಟೊ ಸೇವಿಸುವುದರಿಂದ ಉಂಟಾಗುತ್ತದೆ ಎಂದು ಹೇಳುತ್ತಾರೆ. ಇವುಗಳು ಕೇವಲ ಪ್ರೇರೇಪಿತ ಅಂಶಗಳು. ಕಿಡ್ನಿಯಲ್ಲಿ ಹರಳುಗಳು ಏಕೆ ಉಂಟಾಗುತ್ತವೆ? ಯಾರಲ್ಲಿ ಉಂಟಾಗುತ್ತದೆ? ಮೊದಲಾದವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಪ್ರಸ್ತುತ ಆಧುನಿಕ ಪ್ರಪಂಚದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಪ್ರಪಂಚದಲ್ಲಿ ಶೇ.10-15 ರಷ್ಟು ಜನರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಭಾರತದಲ್ಲಿ ಶೇ.5-7 ಮಿಲಿಯನ್ ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಮುಖ್ಯವಾಗಿ 20 ರಿಂದ 55 ವರ್ಷದ ಮಧ್ಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಸ್ತ್ರೀಯರಿಗಿಂತ …

ಪೂರ್ತಿ ಓದಿ...