ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು ಅಮೂಲ್ಯ ಪೋಷಕಾಂಶಗಳಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಗಳಲ್ಲಿ ಲಿಮೋಲಿನ್, ಬಯೋಫ್ಲೇವನಾಯ್ಡ್, ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ನಂತಹ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ವಾಸ್ತವವಾಗಿ ಈ ಪೋಷಕಾಂಶಗಳು ತಿರುಳಿನಲ್ಲಿರುವುದಕ್ಕಿಂತಲೂ ಹೆಚ್ಚು ಪೌಷ್ಟಿಕ ಮೌಲ್ಯಗಳನ್ನು ಹೊಂದಿದ್ದು ಹೆಚ್ಚು ಆರೋಗ್ಯಕರವಾಗಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಯಲ್ಲಿರುವ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳಿಗೆ ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣಗಳಿವೆ. ಅಲ್ಲದೇ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಬನ್ನಿ, …
ಪೂರ್ತಿ ಓದಿ...ನಿಮ್ಮ ಜೀವನದಲ್ಲಿ ಯಾವುದೇ ರೋಗಗಳು ಬರಬಾರದು ಅಂದ್ರೆ ಜ್ಯೂಸ್ ಕುಡಿಯಿರಿ
ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಖಾಯಿಲೆಗಳು ಕೂಡ ವೇಗವಾಗಿ ಬೆಳೆಯುತ್ತಾ ಇದೆ, ದಿನ ದಿನಕ್ಕೆ ಹೊಸ ಹೊಸ ಖಾಯಿಲೆ ಮನುಷ್ಯನಿಗೆ ಆವರಿಸುತ್ತಿದೆ, ಒಂದು ರೋಗಕ್ಕೆ ಮದ್ದು ಕಂಡು ಹಿಡಿಯುವಷ್ಟರಲ್ಲಿ ಮತ್ತೊಂದು ಖಾಯಿಲೆ ಶುರು ಬಂದಿರುತ್ತೆ, ಕೆಲವು ಜನಕ್ಕೆ ಅಂತು ಕೇಳಲೇ ಬೇಡಿ ಅವ್ರು ತಿಂಗಳಿಗೆ ಒಂದು ವಾರ ಆದರು ಆಸ್ಪತ್ರೆ ಸುತ್ತೋದು ಬಿಡಲ್ಲ ಏಕೆ ಅಂದ್ರೆ ಇದಕೆಲ್ಲ ಕಾರಣವು ಸಹ ನಾವೇ. ನಾವು ತಿನ್ನುವ ಆಹಾರ, ಕಲಬೆರಕೆ, ನಾವು ಕುಡಿಯುವ ಗಾಳಿ ನೀರು ಎಲ್ಲವು ಅಶುದ್ದವಗಿದೆ, ನಾವು ನಮ್ಮ ದೇಹವನ್ನು ರಕ್ಷಾ ಕವಚದಂತೆ ಇಟ್ಕೊಬೇಕು ಅಂದ್ರೆ …
ಪೂರ್ತಿ ಓದಿ...ಕರೆಂಟ್ ಶಾಕ್ ಹೊಡಿತಾ ಇದ್ಯ ಪಾಪ ಕಾಪಾಡಿ
ಕರೆಂಟ್ ಶಾಕ್ ಹೊಡಿತಾ ಇದ್ಯ ನೋಡಿ ಸುಮ್ಮನೆ ಇರಲು ಸಾಧ್ಯವೇ ಇಲ್ಲ ಏನಾದ್ರು ಸಹಾಯ ಮಾಡೋಣ ಅನ್ಕೊಂಡ್ರೆ ನನಗೆಲ್ಲಿ ಕರೆಂಟ್ ಹೊಡಿಯುತ್ತೆ ಅಂತ ಭಯ, ಹೀಗೆ ಎಷ್ಟೋ ಜನ ಮತ್ತೊಬ್ಬರ ಪ್ರಾಣ ಉಳಿಸೋಕೆ ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ವಿದ್ಯುತ್ ಶಕ್ತಿ ಹೆಚ್ಚಿನ ಒತ್ತಡದ ಶಕ್ತಿಯನ್ನು ಹೊಂದಿರುವುದು. ಇದರಿಂದ ಕರೆಂಟ್ ಶಾಕ್ ಹೊಡೆತಕ್ಕೊಳಗಾದವರಿಗೆ ಹೆಚ್ಚು ಗಾಯಗಳಿಗೆ ಒಳಗಾಗುತ್ತಾರೆ. ಹೆಚ್ಚು ಹೈ ಟೆನ್ಷನ್ ಇರುವ ವಿದ್ಯುತಾದರೆ ಕ್ಷಣಗಳಲ್ಲಿ ಪ್ರಾಣವೂ ಹೋಗಬಹುದು. ಕೆಲವು ನಿಯಮಗಳನ್ನೂ ಅನುಸರಿಸಿದರೆ ಕರೆಂಟ್ ಶಾಕಿಗೆ ಗುರಿಯಾಗಿರುವ ವ್ಯಕ್ತಿಯನ್ನು ಪಾರುಮಾಡಬಹುದು. ಆದರೆ ಹೆಚ್ಚು ಶಕ್ತಿ …
ಪೂರ್ತಿ ಓದಿ...ಕಣ್ಣು
ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯ. ಪಂಚೇಂದ್ರಿಯಗಳಲ್ಲಿ ಒಂದು. ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ ಸಾಂದ್ರತೆಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು ಬೆಳಕು ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ. ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು …
ಪೂರ್ತಿ ಓದಿ...ಪಿಂಗ್ಯುಕ್ಯುಲಾ
ಪಿಂಗ್ಯುಕ್ಯುಲಾ ಎಂಬುದು ಕಣ್ಣಿನಲ್ಲಿ ಸಾಮಾನ್ಯ ರೀತಿಯ ಕಂಜಂಕ್ಟಿವಲ್ ಡಿಜೆನೇಶನ್ ಆಗಿದೆ ಇದು ಲಿಂಬಸ್ (ಕಾರ್ನಿಯಾ ಮತ್ತು ಸ್ಕೆಲೆರ ನಡುವಿನ ಜಂಕ್ಷನ್) ಪಕ್ಕದಲ್ಲಿರುವ ಕಾಂಜಂಕ್ಟಿವದ ಮೇಲೆ ಹಳದಿ-ಬಿಳಿ ಠೇವಣಿಯಾಗಿ ಕಂಡುಬರುತ್ತದೆ. (ಕಾರ್ನಿಯಾದ ಮೇಲೆ ಬೆಳೆಯುವ ಫೈಬ್ರೋಸಿಸ್ನ ಬೆಣೆಯಾಕಾರದ ಪ್ರದೇಶವಾಗಿರುವ ಪಾಟರಿಜಿಯಂನಿಂದ ಇದನ್ನು ಪ್ರಾಯೋಗಿಕವಾಗಿ ಪ್ರತ್ಯೇಕಿಸುವುದು). ಪಿಂಗ್ಯುಕ್ಯುಲಾ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಇದು ಉಷ್ಣವಲಯದ ಹವಾಮಾನಗಳಲ್ಲಿ ಸಾಮಾನ್ಯವಾಗಿದೆ ಮತ್ತು ಯುವಿ ಮಾನ್ಯತೆಗೆ ನೇರ ಸಂಬಂಧವಿದೆ. ಹಿಸ್ಟೊಲಾಜಿಕಲ್ ಪ್ರಕಾರ, ಅತಿಯಾದ ಎಪಿಥೇಲಿಯಮ್ ಮತ್ತು ಸಾಂದರ್ಭಿಕವಾಗಿ ಕ್ಯಾಲ್ಸಿಫಿಕೇಷನ್ ನ ತೆಳುವಾಗುವುದರೊಂದಿಗೆ ಕಾಂಜಂಕ್ಟಿವ್ ಸ್ಟ್ರೋಮಾದ ಕಾಲಜನ್ ಫೈಬರ್ಗಳ ಅವನತಿ ಇರುತ್ತದೆ. …
ಪೂರ್ತಿ ಓದಿ...ಕೇವಲ 5 ನಿಮಿಷ ಪ್ರತಿದಿನ ಈ ವ್ಯಾಯಾಮ ಮಾಡುತ್ತ ಬಂದ್ರೆ ಸಾಕು
ಕೇವಲ 5 ನಿಮಿಷ ಪ್ರತಿದಿನ ಈ ವ್ಯಾಯಾಮ ಮಾಡುತ್ತ ಬಂದ್ರೆ ಸಾಕು. ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ. ತೂಕ ಇಳಿಸಿಕೊಂಡು ಆರೋಗ್ಯವಾಗಿರಲು ಬಯಸುವವರು ಪಾರ್ಕ್ ಅಥವಾ ಸಮುದ್ರ ತೀರದಲ್ಲಿ ಐದು ನಿಮಿಷ ರನ್ನಿಂಗ್ ಮಾಡಿದ್ರೆ ಸಾಕು. ಇದ್ರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದಾಗಿದೆ. ಹಗ್ಗದಾಟ ಕೂಡ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಪ್ರತಿದಿನ 5 ನಿಮಿಷ ಹಗ್ಗದಾಟ ಆಡಿ. ಹೃದಯ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸ್ಕಿಪ್ಪಿಂಗ್ ನಿಂದ ಬೆವರು ಜಾಸ್ತಿ ಬರುತ್ತದೆ. ಇದು ದೇಹದಲ್ಲಿರುವ ವಿಷವನ್ನು ಹೊರ ಹಾಕುತ್ತದೆ. ರನ್ನಿಂಗ್, ಸ್ಕಿಪ್ಪಿಂಗ್ ಅಲ್ಲದೆ ಸೂರ್ಯ ನಮಸ್ಕಾರ ನಿಮ್ಮ …
ಪೂರ್ತಿ ಓದಿ...ಆಯುರ್ವೇದದಿಂದ ಹೇಗೆ ಮೊಣಕಾಲು ನೋವು ಗುಣಪಡಿಸಬಹುದು (ವಿಡಿಯೋ)
ಕೆಲವು ಸರಳ ಮತ್ತು ಸುಲಭವಾದ ಮನೆಯ ಪರಿಹಾರಗಳೊಂದಿಗೆ ನೀವು ನಿಮ್ಮ ಮೊಣಕಾಲು ನೋವಿನ ಆರೈಕೆಯನ್ನು ಮಾಡಬಹುದು. ಮಿತಿಮೀರಿದ ಬಳಕೆ, ಬಳಕೆಯ ಕೊರತೆ ಅಥವಾ ಅಸಮರ್ಪಕ ತರಬೇತಿಯಿಂದ ಉಂಟಾಗುವ ಸೌಮ್ಯವಾದ ಮಧ್ಯಮ ನೋವಿಗೆ ಈ ಪರಿಹಾರಗಳು ಅತ್ಯಂತ ಸಹಾಯಕವಾಗಿವೆ. ವಯಸ್ಸಾದ ಮತ್ತು ಸಂಧಿವಾತದಂತಹ ಪರಿಸ್ಥಿತಿಗಳಿಗೆ ಸಂಬಂಧಿಸಿದ ಮೊಣಕಾಲಿನ ನೋವಿಗೆ ಸಹ ಸಹಾಯ ಮಾಡಬಹುದು ಆದರೆ ನೀವು ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ಪೂರ್ತಿ ಓದಿ...ಅರಿಷಿಣದ ಅರಿವು
ಅರಿಷಿಣದ ಅರಿವು: ಹೆಣ್ಣಿನ ಅಂದ ಹೆಚ್ಚಿಸತ್ತೆ ಅರಿಷಿಣ. ಅಡುಗೆಯ ರುಚಿ ಹೆಚ್ಚಿಸುವುದೂ ಕೂಡ ಇದೇ ಹಳದಿ. ನಮ್ಮ ಪ್ರಕೃತಿಯ ಕೊಡುಗೆಯಲ್ಲಿ ಆರೋಗ್ಯ ಕಾಪಾಡುವಲ್ಲಿ ಅರಿಷಿಣ ಕೂಡ ಒಂದು. ಇದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಾಗುತ್ತಿದ್ದ ಒಂದು ಪ್ರಮುಖ ಮಸಾಲೆಯ ವಸ್ತು ಮತ್ತು ಔಷಧ ಸಸ್ಯ. ಆಹಾರ ಮತ್ತು ಆರೋಗ್ಯದಲ್ಲಷ್ಟೆ ಅಲ್ಲ, ಧಾರ್ಮಿಕವಾಗಿಯೂ ಪೂಜಾ ಸಾಮಗ್ರಿಗಾಗಿ ಹಾಗೂ ಸೌಂದರ್ಯವರ್ಧಕವಾಗಿಯೂ ಇದನ್ನು ನಿತ್ಯ ಪ್ರತಿ ರುಚಿಯಲ್ಲಿ ಕಹಿಯಾಗಿರುವ ಇದು ಅನೇಕ ಉಪಯುಕ್ತ ಗುಣವನ್ನು ಹೊಂದಿ ದೇಹದ ಅಂಗಾಗಗಳ ಆರೋಗ್ಯ ಹಾಗೂ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ …
ಪೂರ್ತಿ ಓದಿ...ಪಾರ್ಶ್ವವಾಯುವಿಗೆ ಆಯುರ್ವೇದ ಮದ್ದು
ಪಾರ್ಶ್ವವಾಯು ನಮ್ಮ ಮಿದುಳಿಗೆ ರಕ್ತ ಸಂಚಾರ ಅಗತ್ಯವಾಗಿದೆ. ಈ ರಕ್ತ ಸಂಚಾರದಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾಗುವುದು ಅಥವಾ ರಕ್ತನಾಳಗಳು ಹಾನಿಗೊಳಗಾಗುವುದರಿಂದ ಅಥವಾ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ರಕ್ತನಾಳಗಳಲ್ಲಿ ಬ್ಲಾಕ್ ಆಗಿ ಸ್ಟ್ರೋಕ್ ಉಂಟಾಗುತ್ತದೆ. ನರಮಂಡಲಕ್ಕೆ ಹೊಡೆತ ಉಂಟಾಗುವುದನ್ನು ಸ್ಟ್ರೋಕ್ ಎನ್ನಲಾಗುತ್ತದೆ. ್ಚಛ್ಟಿಛಿಚ್ಟಿa್ಝ vas್ಚ್ಠ್ಝa್ಟ a್ಚ್ಚಜಿdಛ್ಞಿಠಿ ಅಂತ ಕೂಡ ಹೇಳಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಪಕ್ಷಪಾತ ಎನ್ನಲಾಗುತ್ತದೆ. ಪಕ್ಷ ಅಂದರೆ ಒಂದು ಸೈಡ್ (ಭಾಗ), ಪಾತ ಎಂದರೆ daಞಜಛಿ ಟ್ಛ ್ಞಛ್ಟಿvಟ್ಠs/್ಝಟss ಟ್ಛ ಞ್ಠs್ಚ್ಝಛಿ ್ಛ್ಠ್ಞ್ಚಠಿಜಿಟ್ಞ ಅಂದರೆ ದೇಹದ ಒಂದು ಭಾಗ ಸಂಪೂರ್ಣವಾಗಿ ಕಾರ್ಯಹೀನತೆ ಹೊಂದುವುದು …
ಪೂರ್ತಿ ಓದಿ...ಕಿಡ್ನಿ ಸ್ಟೋನ್ಗೆ ಶಾಶ್ವತ ಪರಿಹಾರ
ಕಿಡ್ನಿಯಲ್ಲಿ ಸ್ಟೋನ್ ಅಂದಾಗ ಬಹಳ ಜನರು ಕೋಸು, ಟೊಮೇಟೊ ಸೇವಿಸುವುದರಿಂದ ಉಂಟಾಗುತ್ತದೆ ಎಂದು ಹೇಳುತ್ತಾರೆ. ಇವುಗಳು ಕೇವಲ ಪ್ರೇರೇಪಿತ ಅಂಶಗಳು. ಕಿಡ್ನಿಯಲ್ಲಿ ಹರಳುಗಳು ಏಕೆ ಉಂಟಾಗುತ್ತವೆ? ಯಾರಲ್ಲಿ ಉಂಟಾಗುತ್ತದೆ? ಮೊದಲಾದವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಪ್ರಸ್ತುತ ಆಧುನಿಕ ಪ್ರಪಂಚದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಪ್ರಪಂಚದಲ್ಲಿ ಶೇ.10-15 ರಷ್ಟು ಜನರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಭಾರತದಲ್ಲಿ ಶೇ.5-7 ಮಿಲಿಯನ್ ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಮುಖ್ಯವಾಗಿ 20 ರಿಂದ 55 ವರ್ಷದ ಮಧ್ಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಸ್ತ್ರೀಯರಿಗಿಂತ …
ಪೂರ್ತಿ ಓದಿ...