ಗೌತಮ ಬುದ್ಧನ ಅರ್ಥಪೂರ್ಣ ನುಡಿಮುತ್ತುಗಳು.
ಪೂರ್ತಿ ಓದಿ...ಚಾಣುಕ್ಯ
ಚಾಣಕ್ಯನ ಕಠೋರ ನುಡಿಮುತ್ತುಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ ಸಹಾರಿಯಾಗಿರುತ್ತದೆ.
ಪೂರ್ತಿ ಓದಿ...ಕನ್ನಡ ಸುಭಾಷಿತಗಳು
ಗೌತಮ್ ಬುದ್ಧ, ಚಾಣುಕ್ಯ
ಪೂರ್ತಿ ಓದಿ...ಒಂದು ಸಣ್ಣ QR ಕೋಡ್ ಹೇಗೆ ನೀಡುತ್ತೆ ಅಷ್ಟು ಮಾಹಿತಿ ! ನಿಮಗೆ ಗೊತ್ತೆ ?
ಇಂದು ಡಿಜಿಟಲೀಕರಣ ಎಂಬುದು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಸಣ್ಣಪುಟ್ಟ ಕೆಲಸಗಳಿಂದ ಹಿಡಿದು ಬ್ಯಾಂಕಿಂಗ್ ವಹಿವಾಟಗಳನ್ನು ಇಂದು ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾಡಬಹುದು. ಈ ಸಮಯದಲ್ಲಿ ಎಲ್ಲಾದರೂ ಒಂದು ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ನೀವು ಗಮನಿಸಿರುತ್ತೀರಿ. ಏನಿದು ಕೋಡ್? ಒಂದು ಸಣ್ಣ ಕ್ಯೂಆರ್ ಕೋಡ್ ಹೇಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ ? ಅದನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ? ಎಂಬ ಸಂದೇಹಗಳಿದ್ದಲ್ಲಿ ಈ ಲೇಖನದಲ್ಲಿ ಓದಿ. QR Code: ಕ್ವಿಕ್ ರೆಸ್ಪಾನ್ಸ್ ಕೋಡ್ ಇದನ್ನು ಮೊದಲು 1994ರಲ್ಲಿ ಜಪಾನ್ ನಲ್ಲಿ ಆಟೋಮೊಬೈಲ್ ಉದ್ಯಮಕ್ಕಾಗಿ …
ಪೂರ್ತಿ ಓದಿ...ಶಬರಿ ಕೇಳುತ್ತಾಳೆ
ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ ಆಗ್ತಾರೆ: ಅಮ್ಮಾ, ರಾಮ ಬರೀ ರಾವಣನ ವಧೆಗೆ ಬಂದಿದ್ದಾನೆ ಅಂತ ತಿಳಿಯಬೇಡ, ರಾವಣನನ್ನು ನನ್ನ ತಮ್ಮ ಅವನ ಕಾಲಿನಿಂದ ಬಾಣ ಬಿಟ್ಟು ಸಾಯಿಸಬಲ್ಲ. ರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸ ಮಾಡಿದ್ದು, ಈ ನಾಡಿನಲ್ಲಿ ಸಾವಿರಗಟ್ಟಲೆ ಮೈಲು ನಡೆದಾಡಿರುವುದು, ಬರೀ ತನ್ನ ಪಿತೃವಾಕ್ಯ ಪರಿಪಾಲನೆಗಾಗಿ ಮಾತ್ರವಲ್ಲದೆ, ಜನರ ಕಷ್ಟಕೋಟಲೆಗಳ ಅರಿಯುವ ಸಲುವಾಗಿ, ಋಷಿಮುನಿಗಳ ಯಜ್ಞಯಾಗಾದಿಗಳಿಗೆ ಉಪಟಳ ಕೊಡುವ ರಾಕ್ಷಸರನ್ನು ಸಂಹರಿಸುವ ಸಲುವಾಗಿ, ಸಜ್ಜನರನ್ನು, …
ಪೂರ್ತಿ ಓದಿ...ನಾಗರಪಂಚಮಿ ಆಚರಣೆ ಮತ್ತು ಮಹತ್ವ
ಅನಂತಂ ವಾಸುಕಿಂ ಶೇಷಂಪದ್ಮನಾಭಂ ಚ ಕಂಬಲಮ್ || ಶಂಖಪಾಲಂ ಧಾರ್ತರಾಷ್ಟ್ರಂತಕ್ಷಕಂ ಕಾಲಿಯಂ ತಥಾ || ಏತಾನಿ ನವನಾಮಾನಿನಾಗಾನಂ ಚ ಮಹಾತ್ಮನಾಮ್ || ಸಾಯಂಕಾಲೇ ಪಠೇನ್ನಿತ್ಯಂಪ್ರಾತಃ ಕಾಲೇ ವಿಶೇಷತಃ || ತಸ್ಮೈ ವಿಷಭಯಂ ನಾಸ್ತಿಸರ್ವತ್ರ ವಿಜಯೀ ಭವೇತ್ || ಅನಂತಂ ವಾಸುಕಿಂ ಶೇಷಂ ಪದ್ಮನಾಭಮಂ ಚ ಕಂಬಲಮ್ ಶಂಖಪಾಲ ಧೃತರಾಷ್ಟ್ರಂ ರಕ್ಷಕನ ಕಾಲಿಯಂ ತಥಾ. ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆವಂತ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಪಂಚಮಿ ಎಂದರೆ ಒಡಹುಟ್ಟಿದವರ …
ಪೂರ್ತಿ ಓದಿ...ಭೀಮನ ಅಮಾವಾಸ್ಯೆಯ ಆಚರಣೆ ಮತ್ತು ಮಹತ್ವ.
ಮೃತ್ಯುಂಜಯಾಯ ರುದ್ರಾಯ, ನೀಲಕಂಠಾಯ ಶಂಭವೇ, ಅಮೃತೇಶಾಯಾ ಶರ್ವಾಯ, ಮಹಾದೇವಾಯತೇ ನಮಹ: ಸಾವನ್ನು ಗೆದ್ದವನೇ ರುದ್ರದೇವನೇ ಕೊರಳಲ್ಲಿ ವಿಷ ಧರಿಸಿದವನೇ ದೇವದೇವನೇ ಮಹಾದೇವನೇ ನಿನಗೆ ನನ್ನ ನಮಸ್ಕಾರಗಳು. ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಜ್ಯೋತಿರ್ಭೀಮೇಶ್ವರನಲ್ಲಿ ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ನಮ್ಮ ನಾಡಿನ ಹೆಣ್ಣುಮಕ್ಕಳು ಬೇಡುವ ವ್ರತವೇ ಜ್ಯೋತಿರ್ಭೀಮೇಶ್ವರ ವ್ರತ. ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ …
ಪೂರ್ತಿ ಓದಿ...ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ
ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ…ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ ನೀರು ತುಂಬಿಸಲು ಪ್ರಯಾಸ ಪಡಬೇಕು… ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ… ಅದು ಪೂರ್ಣ ತುಂಬಿಕೊಳ್ಳುತ್ತದೆ.ಯಾವುದು ಬಾಗುವದಿಲ್ಲವೊ ಅದು ಅಪೂರ್ಣವೇ… ಇದೇ ಬದುಕಿನ ಸತ್ಯವೂ ಕೂಡ … ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ ನೈವೇದ್ಯ ಮಾಡುವದಿಲ್ಲ..ಕಾರಣ..ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ …
ಪೂರ್ತಿ ಓದಿ...ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ
12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ ಒಂದು ಹೊಸ ಯುಗ – ಬಸವಯುಗದ ತತ್ವಾಚರಣೆ ಪರಿಣಾಮಗಳನ್ನು ನಿಚ್ಚಳವಾಗಿ ಕಾಣಬಹುದು. ಶರಣರ ತತ್ವಾಚರಣೆಗಳು 12 ನೇ ಶತಮಾನಕ್ಕೆ ಸೀಮಿತವಾಗದೇ 900 ವರ್ಷಗಳಾದ ನಂತರವೂ ಆಚರಣೆಯಲ್ಲಿ ಇರುವುದು ವಚನಗಳಲ್ಲಿನ ಸಾರ್ಥಕ ವಿಚಾರಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಯಾರನ್ನೂ ದೂರದೇ, ದೂರವಿಡದೇ ಎಲ್ಲರನ್ನೂ ಒಳಗೊಂಡು ಸಮಗ್ರವಿಕಾಸ ಸಾಧಿಸುವ ಬಸವಣ್ಣನವರ ‘ಇವನಾರವ ಇವನಾರವ, ಇವನಾರವನೆಂದೆಣಿನಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆಣಿನಸಯ್ಯ, ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆಣಿಸಯ್ಯಾ’ ಅಣ್ಣ ಬಸವಣ್ಣನು ಇವ ನಮ್ಮವ ಎಂದು ಎಲ್ಲರನ್ನೂ ಆದರಿಸುವುದನ್ನು ಬದುಕಿನ …
ಪೂರ್ತಿ ಓದಿ...ವಿಕಿಪೀಡಿಯಾದೊಂದಿಗಿನ ಲಿಂಕ್ ಕಟ್ಟಡವು ಹೇಗೆ ಕಾರ್ಯನಿರ್ವಹಿಸುತ್ತದೆ?
ವಿಕಿಪೀಡಿಯಾ: ಕಟ್ಟಡದ ಕೊಂಡಿಗಳು ಕಷ್ಟ. ಗೂಗಲ್ ಹಿಂದೆಂದಿಗಿಂತಲೂ ವೆಬ್ಸೈಟ್ ಬ್ಯಾಕ್ಲೈನ್ ಪ್ರೊಫೈಲ್ಗಳನ್ನು ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ ಮತ್ತು ನಿಮ್ಮ ಸೈಟ್ ದಂಡನೆಗೆ ಒಳಪಡದಿದ್ದರೆ ಅವರ ಮಾರ್ಗಸೂಚಿಗಳಲ್ಲಿ ಕಾರ್ಯನಿರ್ವಹಿಸಲು ಇದು ಬಹಳ ಮುಖ್ಯವಾಗಿದೆ ಮತ್ತು ನಿಮ್ಮ ಎಲ್ಲಾ ಸಂಚಾರವನ್ನು ನೀವು ಕಳೆದುಕೊಳ್ಳುತ್ತೀರಿ. ಸಾಧ್ಯವಾದಷ್ಟು ಹೆಚ್ಚಿನ ಗುಣಮಟ್ಟದ ಬ್ಯಾಕ್ಲಿಂಕ್ಗಳನ್ನು ಪಡೆಯಲು ಸ್ಪರ್ಧೆಯಲ್ಲಿ, ಅನೇಕ ವಿತರಕರು ಮತ್ತು ವೆಬ್ಮಾಸ್ಟರ್ಗಳು ವಿಕಿಪೀಡಿಯ ಬಗ್ಗೆ ಮರೆತುಬಿಡುತ್ತಾರೆ. ನಿಮ್ಮ ಸೈಟ್ಗಾಗಿ ಬಲವಾದ ಬ್ಯಾಕ್ಲಿಂಕ್ ಪ್ರೊಫೈಲ್ ನಿರ್ಮಿಸಲು ಇದು ಬಂದಾಗ ಅದು ಖಂಡಿತವಾಗಿಯೂ ಹೆಚ್ಚು ಗಮನ ಸೆಳೆಯುವ ಅವಕಾಶಗಳಲ್ಲಿ ಒಂದಾಗಿದೆ. ಬಹುತೇಕ ಭಾಗ, ವಿಕಿಪೀಡಿಯಾ …
ಪೂರ್ತಿ ಓದಿ...