ಸೀತಾ ಸ್ವಯಂವರದಲ್ಲಿ ಭಗ್ನಗೊಂಡ ಧನಸ್ಸಿನೊಂದಿಗೆ ಶ್ರೀರಾಮನ ಸಂಭಾಷಣೆ !

ಶ್ರೀರಾಮನು ಭಗ್ನವಾದ ಶಿವಧನಸ್ಸನ್ನು ಭೂಮಿಯ ಮೇಲಿಟ್ಟನು. ಆಗ ಆ ಧನಸ್ಸಿನೊಂದಿಗೆ ಮುಂದಿನಂತೆ ಸಂಭಾಷಣೆಯಾಯಿತು.

ಶ್ರೀರಾಮ : ಏನು ಅನಿಸುತ್ತಿದೆ ?

ಧನಸ್ಸು : ಅಪಾರ ಆನಂದ ! ನನ್ನನ್ನು ಯಾವುದೇ ರಾಕ್ಷಸನು ಎತ್ತಿದ್ದರೆ ಜನ್ಮಪೂರ್ತಿ ಧನಸ್ಸು-ಬಾಣದ ಬಂಧನದಲ್ಲಿ ಸಿಲುಕಿರುತ್ತಿದ್ದೆ. ಶ್ರೀರಾಮನು ನನ್ನನ್ನು ಮುಕ್ತಗೊಳಿಸಿದನು.

ಶ್ರೀರಾಮ :ಆದರೆ ರಾಮನು ನಿನ್ನನ್ನು ಭೂಮಿಯ ಮೇಲಿಟ್ಟನು, ಅದಕ್ಕೆ ಏನು ಹೇಳುವೆ ?

ಧನಸ್ಸು :ರಾಮನ ಕಾಲುಗಳ ಬಳಿಯೇ ಹಾಕಿದನು ಹಾಗೂ ನನಗೆ ರಾಮನ ಪಾದಸೇವೆ ಮಾಡುವ ಅವಕಾಶ ಲಭಿಸಿತು.

ಶ್ರೀರಾಮ :ಆದರೆ ನೀನು ೨ ತುಂಡಾದೆಯಲ್ಲವೇ ?

ಧನಸ್ಸು :​ನನ್ನ ಅಹಂಕಾರವನ್ನು ಮುರಿದಿದ್ದಾನೆ. ನಾನು ೨ ತುಂಡಾದೆನು; ಆದರೆ ಆ ತುಂಡುಗಳಿಂದ ೨ ಜೀವಗಳ (ರಾಮ-ಸೀತೆ) ಮಿಲನವಾಯಿತು.

– ಪೂ. (ಡಾ.) ವಸಂತ ಆಠವಲೆ

ಆಧಾರ : ಸನಾತನ ನಿರ್ಮಿತ ಗ್ರಂಥ – ಬೋಧಕಥಾ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.65 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ !

ಒಮ್ಮೆ ಕಾಶಿಯಲ್ಲಿ ಮಹಾನ ತಪಸ್ವಿಗಳಾದ ಶಾಂತಾಶ್ರಮಸ್ವಾಮಿ ಹಾಗೂ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ನಡುವೆ ಮುಂದಿನ ಸಂಭಾಷಣೆ ನಡೆಯಿತು. ಸ್ವಾಮಿ : …

Leave a Reply

Your email address will not be published. Required fields are marked *