ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ….
ಇದೇ ಬೆಂಜಮಿನ್ ತಾವು ಬರೆದ ಒಂದು ಪುಸ್ತಕದಲ್ಲಿ ಹೇಳುತ್ತಾರೆ..
“ಒಂದು ರಾತ್ರಿ ನಾನು ಭಾರತದ ಪ್ರಾಚೀನವಾದ ಒಂದು ಗ್ರಂಥವನ್ನು ಓದಿದೆ. ಅದರಲ್ಲಿನ ಒಂದು ವಾಕ್ಯ ರಾತ್ರಿಯಿಡೀ ನನ್ನನ್ನು ಕಾಡುತ್ತಿತ್ತು. ಯೋಚಿಸಿ ಯೋಚಿಸಿ ಆ ವಾಕ್ಯದ ಅರ್ಥವನ್ನು ಗ್ರಹಿಸಿದೆ. ಅದು ನನಗೆ ವಿದ್ಯುತ್ತನ್ನು ಕಂಡು ಹಿಡಿಯಲು ನೆರವಾಯಿತು“
ಹಾಗಾದರೆ ಆ ವಾಕ್ಯ ಯಾವುದು…?
ಅದು ಅಗಸ್ತ್ಯಮುನಿಗಳು ಬರೆದ “ಅಗಸ್ತ್ಯ ಸಂಹಿತೆ” ಯಲ್ಲಿನ ಒಂದು ವಾಕ್ಯವಾಗಿತ್ತು…!!!
ಮಹರ್ಷಿ ಅಗಸ್ತ್ಯರು, ಮಹಾರಾಜ ದಶರಥನ ರಾಜಗುರುವಾಗಿದ್ದರು. ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರು “ಅಗಸ್ತ್ಯ ಸಂಹಿತಾ” ಎಂಬ ಗ್ರಂಥವನ್ನು ಬರೆದಿದ್ದಾರೆ. ಆಶ್ಚರ್ಯಕರ ಸಂಗತಿಯೇನೆಂದರೆ ಅಗಸ್ತ್ಯ ಸಂಹಿತೆಯಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಅನೇಕ ವಿಷಯಗಳಿವೆ…!!
ಈ ಶ್ಲೋಕಗಳನ್ನು ನೋಡಿ…
ಸಂಸ್ಥಾಪ್ಯ ಮೃಣ್ಮಯೇ ಪಾತ್ರೇ
ತಾಮ್ರಪತ್ರಂ ಸುಸಂಸ್ಕೃತಮ್ ।
ಛಾದಯೇಚ್ಛಿಖಿಗ್ರೀವೇಣ
ಚಾರ್ದಾಭಿಃ ಕಾಷ್ಠಪಾಂಸುಭಿಃ ॥
ದಸ್ತಾಲೋಷ್ಟೋ ನಿಧಾತ್ವಯಃ ಪಾರದಾಛಾದಿತಸ್ತತಃ ।
ಸಂಯೋಗಾಜ್ಜಾಯತೇ ತೇಜೋ
ಮಿತ್ರಾವರುಣ ಸಂಜ್ಞಿತಮ್ ॥
ಈ ಶ್ಲೋಕದ ಕಂಗ್ಲೀಷಾಣುವಾದ ಹೀಗಿದೆ
ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಿ ; ಅದರಲ್ಲಿ ತಾಮ್ರದ ಪಟ್ಟಿಯನ್ನು ಹಾಕಿ ; ಅದರಲ್ಲಿ Copper sulphate ಹಾಕಿ, ಅನಂತರ ಮಧ್ಯದಲ್ಲಿ Wet saw dust ನ್ನು ಹಾಕಿ ; ಮೇಲಿನ ಭಾಗದಲ್ಲಿ Mercury ಹಾಗೂ Zink ನ್ನು ಉಪಯೋಗಿಸಿ. ಆಮೇಲೆ ತಂತಿಗಳನ್ನು ಸೇರಿಸಿ. ಆಗ ಮಿತ್ರಾವರುಣಶಕ್ತಿಯ (ವಿದ್ಯುತ್) ಉತ್ಪಾದನೆಯಾಗುತ್ತದೆ..
ಬೆಂಜಮಿನ್ ವಿದ್ಯುತ್ ಕಂಡುಹಿಡಿಯಲು ಇಷ್ಟು Clue ಸಾಕಲ್ವಾ ಮಿತ್ರರೇ…?
ಇಷ್ಟೇ ಅಲ್ಲ. ಅಗಸ್ತ್ಯ ಸಂಹಿತೆಯಲ್ಲಿ Electroplatingನ ವಿವರಣೆ ಕೂಡ ಸಿಗುತ್ತದೆ…
ಈಗಲಾದರೂ ನಂಬುವಿರಾ.
ವಿಶ್ವಗುರು ಭಾರತ !
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.