ಕನ್ನಡ ಕವಿಗಳ ಅಂಕಿತ ನಾಮಗಳು

ಕನ್ನಡ ಕವಿಗಳ ಅಂಕಿತ ನಾಮಗಳು

ಕನಕದಾಸರು – ಕಾಗಿನೆಲೆಯಾದಿ ಕೇಶವರಾಯ
ಪುರಂದರ ದಾಸರು – ಪುರಂದರ ವಿಠಲ
ಹೆಳವನ ಕಟ್ಟೆ ಗಿರಿಯಮ್ಮ – ಹೆಳವನ ಕಟ್ಟೆ ರಂಗನಾಥಾ
ನರಹರಿ ತೀರ್ಥ – ರಘುಪತಿ,  ನರಹರಿ.
ಶ್ರೀಪಾದರಾಜ – ರಂಗವಿಠಲ
ವ್ಯಾಸರಾಯ – ಸಿರಿಕೃಷ್ಣ,  ಶ್ರೀಕೃಷ್ಣ
ವಾದಿರಾಜ – ಹಯವದನ
ವೈಕುಂಠ ದಾಸ – ವೈಕುಂಠ ಕೇಶವ
ರಾಘವೇಂದ್ರ ತೀರ್ಥ – ವೇಣುಗೋಪಾಲ
ಪ್ರಸನ್ನ ವೆಂಕಟದಾಸ – ಪ್ರಸನ್ನ ವೆಂಕಟಕೃಷ್ಣ
ವಿಜಯದಾಸ – ಹಯವದನ ವಿಠಲ
ಗೋಪಾಲ ದಾಸ – ಗೋಪಾಲ ವಿಠಲ
ತೋಂಟದ ಸಿದ್ಧಲಿಂಗೇಶ್ವರ – ಮಹಾಲಿಂಗ ಗುರುಶಿವ ಸಿದ್ಧೇಶ್ವರ ಪ್ರಭುವೆ.
ಸ್ವತಂತ್ರ ಸಿದ್ಧಲಿಂಗೇಶ್ವರ – ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ
ಬೋಳಬಸವ – ಬೋಳ ಬಸವೇಶ್ವರಾ ಘನಲಿಂಗಿಯ ಮೋಹದ ಚನ್ನಮಲ್ಲಿಕಾರ್ಜುನ
ಷಣ್ಮುಖಸ್ವಾಮಿ – ಅಖಂಡೇಶ್ವರ ಸ್ವಾಮಿ
ಮುಪ್ಪಿನ ಷಡಕ್ಷರಿ – ಷಡಕ್ಷರಿ
ಸರ್ವಜ್ಞ – ಸರ್ವಜ್ಞ

ಇವುಗಳೂ ನಿಮಗಿಷ್ಟವಾಗಬಹುದು

Karnataka State Awards

ಪ್ರಶಸ್ತಿ ಪುರಸ್ಕೃತರು

ಕರ್ನಾಟಕದ ವಿವಿಧ ಪ್ರಶಸ್ತಿಗಳ ಬಗೆಗಿನ ಲೇಖನಗಳು: ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | …

Leave a Reply

Your email address will not be published. Required fields are marked *