ಅರಿಷಿಣದ ಅರಿವು

ಅರಿಷಿಣದ ಅರಿವು

ಅರಿಷಿಣದ ಅರಿವು: ಹೆಣ್ಣಿನ ಅಂದ ಹೆಚ್ಚಿಸತ್ತೆ ಅರಿಷಿಣ. ಅಡುಗೆಯ ರುಚಿ ಹೆಚ್ಚಿಸುವುದೂ ಕೂಡ ಇದೇ ಹಳದಿ.

ನಮ್ಮ ಪ್ರಕೃತಿಯ ಕೊಡುಗೆಯಲ್ಲಿ ಆರೋಗ್ಯ ಕಾಪಾಡುವಲ್ಲಿ ಅರಿಷಿಣ ಕೂಡ ಒಂದು. ಇದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಾಗುತ್ತಿದ್ದ ಒಂದು ಪ್ರಮುಖ ಮಸಾಲೆಯ ವಸ್ತು ಮತ್ತು ಔಷಧ ಸಸ್ಯ. ಆಹಾರ ಮತ್ತು ಆರೋಗ್ಯದಲ್ಲಷ್ಟೆ ಅಲ್ಲ, ಧಾರ್ಮಿಕವಾಗಿಯೂ ಪೂಜಾ ಸಾಮಗ್ರಿಗಾಗಿ ಹಾಗೂ ಸೌಂದರ್ಯವರ್ಧಕವಾಗಿಯೂ ಇದನ್ನು ನಿತ್ಯ ಪ್ರತಿ ರುಚಿಯಲ್ಲಿ ಕಹಿಯಾಗಿರುವ ಇದು ಅನೇಕ ಉಪಯುಕ್ತ ಗುಣವನ್ನು ಹೊಂದಿ ದೇಹದ ಅಂಗಾಗಗಳ ಆರೋಗ್ಯ ಹಾಗೂ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಕೆಮ್ಮು, ನೆಗಡಿ ಹಾಗೂ ಆಸ್ತಮಾವನ್ನು ಕಾಡುವ ಅಲರ್ಜಿ ಹಾಗೂ ಬ್ಯಾಕ್ಟೀರಿಯಗಳನ್ನು ಅರಿಷಿಣದ ಸೇವನೆಯಿಂದ ನಿವಾರಿಸಬಹುದು. ಅರಿಷಿಣವು ಒಂದು ರೀತಿಯ ಆ್ಯಂಟಿ ಬಯಾಟಿಕ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಸೇವನೆಯಿಂದ ಜೀರ್ಣಾಂಗ ಮಂಡಲದ ಅಂಗಾಂಗಗಳ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ನಾವು ಸೇವಿಸುವ ಅನೇಕ ಅನಗತ್ಯ, ಅನಾರೋಗ್ಯಕರ ಆಹಾರಗಳ ತ್ಯಾಜ್ಯವನ್ನು ದೇಹದಿಂದ ಹೊರ ಹಾಕುತ್ತದೆ. ದೇಹದೊಳಗಿನ ಜಂತುಗಳನ್ನು ನಿವಾರಿಸುತ್ತದೆ. ಅತಿಯಾದ ಆ್ಯಸಿಡಿಟಿಯಿಂದ ತಲೆನೋವು ಸಾಮಾನ್ಯ. ಇದರೊಂದಿಗೆ ಮಾನಸಿಕ ಒತ್ತಡ ಮತ್ತು ಸಂದು ನೋವು ಬರಬಹುದು. ಇಂತಹ ಸಂದರ್ಭದಲ್ಲಿ ಬಿಸಿ ನೀರಿನಲ್ಲಿ ಚಿಟಕಿ ಅರಿಷಿಣ

http://vijaykarnataka.indiatimes.com/lavalavk/health/article/power-or-turmeric/articleshow/52579810.cms

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.65 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು …

Leave a Reply

Your email address will not be published. Required fields are marked *