ಈ ಪದ್ಧತಿಯು ವೈದಿಕ ಕಾಲದಲ್ಲಿ ಪ್ರಚಲಿತವಾಗಿ ರಲಿಲ್ಲ ಮುಂದೆ ಪೌರಾಣಿಕ ಕಾಲದಲ್ಲಿ ಇದು ಜನ ಮನ್ನಣೆ ಪಡೆಯಿತು, ಇದು ದಕ್ಷಿಣ ಭಾರತದಲ್ಲಿ ಉದಯಿಸಿದ ಎಂದು ಕೆಲವರ ವಾದ ಇಂದು ಎಲ್ಲೆಡೆ ಇದು ಆಚರಣೆಯಲ್ಲಿದೆ, ತಿಲಕವನ್ನು ಪೂಜಾ ಸಂದರ್ಭದಲ್ಲಿ ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಗೌರವಿಸುವ ಶುಭ ಕಾರ್ಯಕ್ಕೆ ಹೊರಡುವ ವೇಳೆಯಲ್ಲಿ ಇಟ್ಟುಕೊಳ್ಳುತ್ತಾರೆ, ಭಾರತೀಯ ಸಂಪ್ರದಾಯಸ್ಥ ಮಹಿಳೆಯರು ಸೌಭಾಗ್ಯದ ಸಂಕೇತ ವಾಗಿ ಹಣೆಗೆ ಕುಂಕುಮ ಇಟ್ಟು ಕೊಳ್ಳುತ್ತಾರೆ, ಆದರೆ ಬಣ್ಣ ಹಾಗೂ ಆಕಾರದಲ್ಲಿ ವೈವಿಧ್ಯತೆ ಇದೆ. ಪವಿತ್ರತೆ ಮೂಡಿಸುವ ತಿಲಕವನ್ನು ಧಾರ್ಮಿಕ ಚಿನ್ಹೆ ಎಂದು ಗುರುತಿಸಲಾಗುವುದು, ವರ್ಣಗಳ …
ಪೂರ್ತಿ ಓದಿ...ಕುಮಾರವ್ಯಾಸ ಭಾರತ
ನಿಮ್ಮ ದೈನಂದಿನ ರಾಶಿ ಭವಿಷ್ಯ 26-10-2018
ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ ,ಉದ್ಯೋಗ, ಹಣಕಾಸು, ದಾಂಪತ್ಯ ಕಲಹ,ವಿದೇಶ ಪ್ರಯಾಣ,ಮದುವೆಯ ಸಾಲಾವಳಿ,ಇನ್ನು ಮುಂತಾದ (ಎಷ್ಟೋ ಕಡೆ ನೀವು ಕರೆ ನೀಡಿ ನಿಮ್ಮ ಸಮಸ್ಯೆಗೆ ಸೂಕ್ತವಾಗಿ ಪರಿಹಾರ ಸಿಗದೆ ಮೋಸ ಹೋಗಿದ್ದೇ ಆದಲ್ಲಿ ಒಮ್ಮೆ ಕರೆ ನೀಡಿ) ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಐದು(5) ದಿನಗಳಲ್ಲಿ ಶಾಶ್ವತ ಪರಿಹಾರ ಮೇಷ ಇಂದು ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ನೀವು ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ -ಆದರೆ ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ.ಎಲ್ಲಾ ವಿಚಾರಕ್ಕೂ ಪರರ …
ಪೂರ್ತಿ ಓದಿ...ಅಳುತ್ತಿರುವ ಮಗುವನ್ನು ಸಂತೈಸುವುದು ಹೇಗೆ?
ಅಳುತ್ತಿರುವ ಮಗುವನ್ನು ಸಂತೈಸುವುದು ಹೇಗೆ? ಪೋಷಕರು ತಮ್ಮ ಶಿಶುಗಳೊಂದಿಗೆ ಸಹಿಸಿಕೊಳ್ಳಬೇಕಾದ ಕಠಿಣ ವಿಷಯವೆಂದರೆ ಅಳು .ನಿಮ್ಮ ಮಗುವು ಗಂಟೆಗಳ ಕಾಲ ಒಟ್ಟಿಗೆ ಅಳುವಾಗ ಮತ್ತು ಅವರು ಏಕೆ ಅಳುತ್ತಿದ್ದಾರೆ ಅಥವಾ ಹೇಗೆ ಅವರನ್ನು ಶಾಂತಗೊಳಿಸುವುದೆಂದು ತಿಳಿದುಕೊಳ್ಳುವುದು ಕಠಿಣ. ನೀವು ಪೋಷಕರಾಗಿ ಎಡವಿದ್ದೀರಿ ಎಂದು ಭಾವಿಸುವುದು ಸ್ವಾಭಾವಿಕವಾಗಿದೆ. ನಿಮ್ಮ ಮನಸ್ಸಿನ ಮೂಲಕ ಹಲವು ಪ್ರಶ್ನೆಗಳು ನಡೆಯುತ್ತವೆ – ನನ್ನ ಮಗುವಿಗೆ ನೋವಾಗುತ್ತಿದೆಯೇ ?ನನ್ನ ಮಗು ಹಸಿವಿನಿಂದಿದೆಯೇ ಅಥವಾ ದಣಿದಿದೆಯೇ? ನನ್ನ ಮಗು ನಿದ್ರೆ ಮಾಡಲು ಬಯಸುತ್ತದೆಯೇ ? ನನ್ನ ಮಗ ವಿಗೆ ಹಲ್ಲು ಹುಟ್ಟುತ್ತಿದೆಯೇ ಅಥವಾ …
ಪೂರ್ತಿ ಓದಿ...ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು
ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು ಅಮೂಲ್ಯ ಪೋಷಕಾಂಶಗಳಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಗಳಲ್ಲಿ ಲಿಮೋಲಿನ್, ಬಯೋಫ್ಲೇವನಾಯ್ಡ್, ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ನಂತಹ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ವಾಸ್ತವವಾಗಿ ಈ ಪೋಷಕಾಂಶಗಳು ತಿರುಳಿನಲ್ಲಿರುವುದಕ್ಕಿಂತಲೂ ಹೆಚ್ಚು ಪೌಷ್ಟಿಕ ಮೌಲ್ಯಗಳನ್ನು ಹೊಂದಿದ್ದು ಹೆಚ್ಚು ಆರೋಗ್ಯಕರವಾಗಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಯಲ್ಲಿರುವ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳಿಗೆ ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣಗಳಿವೆ. ಅಲ್ಲದೇ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಬನ್ನಿ, …
ಪೂರ್ತಿ ಓದಿ...ನಿಮ್ಮ ಜೀವನದಲ್ಲಿ ಯಾವುದೇ ರೋಗಗಳು ಬರಬಾರದು ಅಂದ್ರೆ ಜ್ಯೂಸ್ ಕುಡಿಯಿರಿ
ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಖಾಯಿಲೆಗಳು ಕೂಡ ವೇಗವಾಗಿ ಬೆಳೆಯುತ್ತಾ ಇದೆ, ದಿನ ದಿನಕ್ಕೆ ಹೊಸ ಹೊಸ ಖಾಯಿಲೆ ಮನುಷ್ಯನಿಗೆ ಆವರಿಸುತ್ತಿದೆ, ಒಂದು ರೋಗಕ್ಕೆ ಮದ್ದು ಕಂಡು ಹಿಡಿಯುವಷ್ಟರಲ್ಲಿ ಮತ್ತೊಂದು ಖಾಯಿಲೆ ಶುರು ಬಂದಿರುತ್ತೆ, ಕೆಲವು ಜನಕ್ಕೆ ಅಂತು ಕೇಳಲೇ ಬೇಡಿ ಅವ್ರು ತಿಂಗಳಿಗೆ ಒಂದು ವಾರ ಆದರು ಆಸ್ಪತ್ರೆ ಸುತ್ತೋದು ಬಿಡಲ್ಲ ಏಕೆ ಅಂದ್ರೆ ಇದಕೆಲ್ಲ ಕಾರಣವು ಸಹ ನಾವೇ. ನಾವು ತಿನ್ನುವ ಆಹಾರ, ಕಲಬೆರಕೆ, ನಾವು ಕುಡಿಯುವ ಗಾಳಿ ನೀರು ಎಲ್ಲವು ಅಶುದ್ದವಗಿದೆ, ನಾವು ನಮ್ಮ ದೇಹವನ್ನು ರಕ್ಷಾ ಕವಚದಂತೆ ಇಟ್ಕೊಬೇಕು ಅಂದ್ರೆ …
ಪೂರ್ತಿ ಓದಿ...3 ಸಹೋದರರು ಹಾಗೂ ಒಂದು ಸಹೋದರಿ
ಒಂದು ಮನೆಯಲ್ಲಿ 3 ಸಹೋದರರು ಹಾಗೂ ಒಂದು ಸಹೋದರಿ ಇದ್ದಳು, ದೊಡ್ಡವನು ಮತ್ತು ಕಿರಿಯವನು ಓದುವುದರಲ್ಲಿ ತುಂಬಾ ಜಾಣರು ಆದರೆ ಎರಡನೆಯವನು ಓದುವುದರಲ್ಲಿ ದಡ್ಡನಾಗಿದ್ದ. ತಂದೆ – ತಾಯಿ ತನ್ನ ನಾಲ್ಕು ಮಕ್ಕಳನ್ನು ತುಂಬಾ ಪ್ರೀತಿ ಮಾಡುತಿದ್ದರು. ದೊಡ್ಡ ಮಗ ಚೆನ್ನಾಗಿ ಓದಿಕೊಂಡು ಡಾಕ್ಟರ್ ಆದನು ಹಾಗೆ ಕಿರಿಯವನು ಇಂಜಿನಿಯರ್ ಆದನು ಎರಡನೆಯವನು ದಡ್ಡನಾಗಿಯೇ ಉಳಿದು ಬಿಟ್ಟ, ಮೊದಲನೆಯವನು ಹಾಗೂ ಕಿರಿಯವನು ಹುಡುಗಿಯನ್ನು ಪ್ರೀತಿಸಿ ಅವರೊಟ್ಟಿಗೆ ಮದುವೆ ಆಗುತ್ತಾರೆ, ಜೊತೆಗೆ ತಂಗಿಯನ್ನು ಸಹ ಒಂದು ಒಳ್ಳೆ ಮನೆಯಲ್ಲಿ ಮದುವೆ ಮಾಡಿ ಕೊಡುತ್ತಾರೆ. ತಂಗಿ ತಾಯಿ …
ಪೂರ್ತಿ ಓದಿ...ಸ್ವರ್ಗ
ಅಂದು ತರಗತಿಗೆ ಬಂದ ಶಿಕ್ಷಕಿ, ಮಕ್ಕಳ ಸಂಸ್ಕಾರವನ್ನ ಪರೀಕ್ಷೆ ಮಾಡಬೇಕೆಂದು ಕೊಂಡರು..!! ತರಗತಿಯಲ್ಲಿದ್ದ ಮಕ್ಕಳಿಗೆ ನಾಳೆ ಬರುವಾಗ *ಸ್ವರ್ಗದಿಂದ ಮಣ್ಣು* ತರಬೇಕೆಂದು ಹೇಳಿದರು. ಹಲವಾರು ಮಕ್ಕಳಿಗೆ ಸ್ವರ್ಗ ಎಂದರೆ ಏನು ಎಂದೇ ತಿಳಿದಿರಲಿಲ್ಲ, ಮನೆಗೆ ಹೋದ ಮಕ್ಕಳು ತಮ್ಮ ಪೋಷಕರ ಬಳಿ ಶಿಕ್ಷಕಿ ಹೇಳಿದ ಮಾತು ಹೇಳಿದರು.. ಪೋಷಕರು “ನಿಮ್ಮ ಶಿಕ್ಷಕಿಗೆ ತಲೆ ಕೆಟ್ಟಿದೆ, ಸ್ವರ್ಗದಿಂದ ಮಣ್ಣು ತರಲು ಸಾಧ್ಯವೇ ಇಲ್ಲಾ..! ಪುರಾಣಗಳ ಪ್ರಕಾರ ನಾವು ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಬೇಕಾದಾಗೆಲ್ಲ ಹೋಗಿ ಬರಲು ಅದೇನು ಪಕ್ಕದ ಊರೇ” ಎಂದು ಕೋಪದಿಂದ ಉತ್ತರ ನೀಡಿದರು……!! …
ಪೂರ್ತಿ ಓದಿ...ಚಿನ್ನವನ್ನು ಖರೀದಿಸುವ ಮುನ್ನ ತಪ್ಪದೇ ತಿಳಿದುಕೊಳ್ಳಿ
ಚಿನ್ನವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರಿಯ. ಚಿನ್ನದ ಬೆಲೆ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವರು ಚಿನ್ನವನ್ನು ಧರಿಸಲು ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಚಿನ್ನವು ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ ಎಂದು ದುಡ್ಡು ಇರುವ ಸಮಯದಲ್ಲಿ ಚಿನ್ನವನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಚಿನ್ನದಲ್ಲೂ ಸಹ ನಾವು ಮೋಸ ಹೋಗುತ್ತೇವೆ. ಪಳ ಪಳ ಹೊಳೆಯುತ್ತಿದೆ. ಇದು ಚಿನ್ನ ಎಂದು ತೆಗೆದುಕೊಂಡರೆ ನಾವು ಮೂರ್ಖರೆ. ಹಾಗಾಗಿ ನಮಗೆ ಶುದ್ಧ ಚಿನ್ನ ಸಿಗಬೇಕು ಎಂದರೆ ಚಿನ್ನದ ಅಂಗಡಿಗೆ ಚಿನ್ನವನ್ನು ಖರೀದಿಸಲು …
ಪೂರ್ತಿ ಓದಿ...ಹಾಸನಾಂಬೆಯ ದೇವಾಲಯ
ಭಗವಂತನ ಕೃಪೆಯಿದ್ದರೆ ಅರಳಿದ ಹೂವು ಬಾಡುವುದಿಲ್ಲ. ಹಚ್ಚಿದ ದೀಪ ಆರುವುದಿಲ್ಲ. ಸದ್ಯದ ಆಧುನಿಕ ಯುಗದಲ್ಲೂ ಈ ಮಾತನ್ನು ನಿಜವಾಗಿಸಿ ಪವಾಡದರ್ಶನ ಮಾಡಿಸುತ್ತಿರುವುದು ಹಾಸನ ಜಿಲ್ಲೆಯ ಹಾಸನಾಂಬೆ ಕ್ಷೇತ್ರ. ದೇವಾಲಯಗಳೆಂದರೆ ಪ್ರತಿನಿತ್ಯ ಪೂಜೆ, ಆರತಿ, ದರ್ಶನ ಹೀಗೆ ನಡೆಯುತ್ತವೆ. ಆದರೆ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಮಾಡಬೇಕೆಂದರೆ ಭಕ್ತರು ಒಂದು ವರ್ಷ ಕಾಯಬೇಕು. ಹಾಸನಾಂಬೆಯ ದೇವಾಲಯದ ಬಾಗಿಲು ತೆರೆಯುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತಿವರ್ಷ ಆಶ್ವಯುಜ ಮಾಸದ ಪೌರ್ಣಿಮೆಯ ನಂತರ ಬರುವ ಗುರುವಾರದಂದು ಶಾಸ್ತೋಕ್ತವಾಗಿ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಬಲಿಪಾಡ್ಯಮಿಯ ಮಾರನೆಯ ದಿನ ಬಾಗಿಲನ್ನು …
ಪೂರ್ತಿ ಓದಿ...